ಚಿಕ್ಕಮಗಳೂರಲ್ಲಿ ಕಾರು ಅಪಘಾತ ಪ್ರಕರಣ; ‘ಪೊಲೀಸರು ಹೇಳಿದಂತೆ ಕೇಳುವೆ…’ ಎಂದ ಚಂದ್ರಪ್ರಭ
ಹಾಸನ: ಚಿಕ್ಕಮಗಳೂರಲ್ಲಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಮಿಡಿ ಕಿಲಾಡಿ ಖ್ಯಾತಿ ನಟ ಚಂದ್ರಪ್ರಭ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ತುಂಬಾ ಒತ್ತಡದಲ್ಲಿದ್ದೇನೆ. ಅಪಘಾತದ ನಂತರ ನಾನು ಕಾರು ನಿಲ್ಲಿಸಿ, ಪೊಲೀಸ್ ಜತೆ ಮಾತನಾಡಿ ತೆರಳಿದೆ. ಪೊಲೀಸರೇ ನನ್ನನ್ನು ಕಳುಹಿಸಿಕೊಟ್ಟರು, ಅಗತ್ಯವಿದ್ದರೆ ಪುನಃ ಬರಲು ತಿಳಿಸಿದರು. ಈಗ ಹೊರಗಡೆ ಕೆಲಸದಲ್ಲಿದ್ದೇನೆ. ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗುವೆ. ನನ್ನ ವಾಹನದ ಮೂಲ ದಾಖಲೆಗಳು ಬೆಂಗಳೂರಲ್ಲಿದೆ. ಅದನ್ನು ತರಿಸಿಕೊಂಡು ನಾನು ಪೊಲೀಸ್ ಠಾಣೆಗೆ ಹಾಜರಾಗುವೆ” ಎಂದು ತಿಳಿಸಿದ್ದಾರೆ. ”ಅಪಘಾತದಲ್ಲಿ ಗಂಭೀರವಾಗಿ … Continue reading ಚಿಕ್ಕಮಗಳೂರಲ್ಲಿ ಕಾರು ಅಪಘಾತ ಪ್ರಕರಣ; ‘ಪೊಲೀಸರು ಹೇಳಿದಂತೆ ಕೇಳುವೆ…’ ಎಂದ ಚಂದ್ರಪ್ರಭ
Copy and paste this URL into your WordPress site to embed
Copy and paste this code into your site to embed