ಸಂಸ್ಕಾರ ಬೆಳೆಸಲು ಶಿಬಿರ ಅತ್ಯವಶ್ಯ

Camp is essential to cultivate culture.

ಲೋಕಾಪುರ: ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಶಿಬಿರಗಳು ಬಹಳ ಅತ್ಯವಶ್ಯಕ. ಕಲಿಯುವ ಆಸಕ್ತಿ ಇದ್ದ ಸಮಾಜದ ಎಲ್ಲಾ ವರ್ಗದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರೇಮಠ ಡಾ. ಚಂದ್ರಶೇಖರ ಸ್ವಾಮಿಗಳು ಹೇಳಿದರು.

blank

ಪಟ್ಟಣದ ಹಿರೇಮಠದಲ್ಲಿ ಉಚಿತ ವೇದಾಧ್ಯಯನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏ. 22 ರವರೆಗೆ ವೇದಾಧ್ಯಯನ ಶಿಬಿರ ಜರುಗಲಿದ್ದು, 23ರಂದು ಶಿಬಿರದ ಮುಕ್ತಾಯ ಹಾಗೂ ಅಯ್ಯಚಾರ ಕಾರ್ಯಕ್ರಮ ನಡೆಯಲಿದೆ ಎಂದರು.

ಮುಖ್ಯ ಶಿಕ್ಷಕ ರಾಜಶೇಖರ ಮುತ್ತಿನಮಠ ಮಾತನಾಡಿ, ವೇದ ಮಂತ್ರ, ಸಂಸ್ಕೃತಿ ಸಂಸ್ಕಾರ ಕಲಿತು ಸಮಾಜದ ಸ್ವಾಸ್ಥೃ ಕಾಪಾಡಬೇಕು ಎಂದರು.

ದಂಡಯ್ಯ ಶಿರಕೋಳಮಠ, ಸ್ವಲಭಣ್ಣಾ ತೇಲಿ, ವಿರಕ್ತಮಠ, ಬಸಯ್ಯ ಶಾಸ್ತ್ರೀಗಳು ಮತ್ತಿತರರಿದ್ದರು.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank