ರಾಹುಲ್ ಹೇಳಿದಂತೆ ಕರೊನಾ ಎದುರಿಸಲು ಲಾಕ್ಡೌನ್ ಪರಿಹಾರವಲ್ಲ ನಿಜ, ಆದರೆ ತಕ್ಷಣಕ್ಕೆ ಆಗುವ ಸಾವು-ನೋವುಗಳನ್ನು ತಡೆಗಟ್ಟಲು ಅತ್ಯಂತ ಪ್ರಭಾವಿ ಮಾಧ್ಯಮ ಎಂಬುದಂತೂ ಹೌದು. ಹೀಗಾಗಿಯೇ ಭಾರತ ಇಟ್ಟ ಹೆಜ್ಜೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದಲೂ ಪ್ರಶಂಸಿಸಲ್ಪಡುತ್ತಿದೆ! ಆದರೂ, ಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕರೊನಾ, ಕರೊನಾ, ಕರೊನಾ… ಇನ್ನು ಎಷ್ಟು ದಿನ ಇದರ ಬಗ್ಗೆನೇ ಮಾತಾಡ್ಬೇಕು, ಕೇಳ್ಬೇಕು, ನೋಡ್ಬೇಕು, ಬರಿಬೇಕು! ನನಗೆ ಗೊತ್ತು, ಪ್ರತಿಯೊಬ್ಬರಿಗೂ ಸಾಕಾಗಿಹೋಗಿದೆ. ಮನೆಯೊಳಗೆ ಧ್ಯಾನ-ಜಪ-ತಪ ಮಾಡಿಕೊಂಡಿದ್ದರೂ ದಿನಕ್ಕೊಮ್ಮೆಯಾದರೂ ಕರೊನಾ ಬಗ್ಗೆ ಆಲೋಚಿಸದೇ … Continue reading ‘ರಾಹುಲ್ ಹೇಳಿದಂತೆ ಕರೊನಾ ಎದುರಿಸಲು ಲಾಕ್ಡೌನ್ ಪರಿಹಾರವಲ್ಲ ನಿಜ, ಆದರೆ…’ ಎನ್ನುತ್ತ ಚಕ್ರವರ್ತಿ ಸೂಲಿಬೆಲೆ ಅವರೇನು ವಿವರಣೆ ಕೊಟ್ಟಿದ್ದಾರೆ ಇಲ್ನೋಡಿ..
Copy and paste this URL into your WordPress site to embed
Copy and paste this code into your site to embed