ಕೋಯಿಕ್ಕೋಡ್​ ವಿಮಾನ ದುರಂತ ಬಳಿಕ ಮೊದಲ 15 ನಿಮಿಷ ನಡೆದಿದ್ದೇನು?

ತಿರುವನಂತಪುರ: ಕೇರಳದ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ದುರಂತ ಬಳಿಕ ಮೊದಲ 15 ನಿಮಿಷಗಳಲ್ಲಿ ಏನೇನು ನಡೆಯಿತು ಎಂಬ ವಿವರ ಲಭ್ಯವಾಗಿದೆ. ಸಂಜೆ 7.40ರ ಸುಮಾರಿಗೆ ದುಬೈನಿಂದ ಬಂದ ಏರ್​ಇಂಡಿಯಾ ಎಕ್ಸ್​ಪ್ರೆಸ್ ಬೋಯಿಂಗ್ 737 ವಿಮಾನ ಭಾರಿ ಮಳೆಯಿಂದಾಗಿ ರನ್​ವೇನಲ್ಲಿ ಜಾರಿ ಸುಮಾರು 35 ಅಡಿ ಆಳದ ತಗ್ಗಿಗೆ ಬಿದ್ದಿತ್ತು. ಘಟನೆ ನಡೆದ ಗೇಟ್ ನಂಬರ್ 8ರಲ್ಲಿ ಇದ್ದ ಅಸಿಸ್ಟಂಟ್ ಸಬ್ ಇನ್​ಸ್ಪೆಕ್ಟರ್ ಅಜಿತ್ ಸಿಂಗ್ ತಕ್ಷಣ ವಾಕಿಟಾಕಿ ಮೂಲಕ ಸಿಐಎಸ್​ಎಫ್ ಕಂಟ್ರೋಲ್ ರೂಮ್ೆ ಮಾಹಿತಿ ನೀಡಿದರು. … Continue reading ಕೋಯಿಕ್ಕೋಡ್​ ವಿಮಾನ ದುರಂತ ಬಳಿಕ ಮೊದಲ 15 ನಿಮಿಷ ನಡೆದಿದ್ದೇನು?