ಸಚಿವಾಕಾಂಕ್ಷಿಗಳಿಗೆ ನಿರಾಸೆ: ಅಮಿತ್ ಷಾ ಜತೆಗೆ ಬೆಂಗಳೂರಿನಲ್ಲೇ ಚರ್ಚೆಗೆ ಸಿಎಂ ಒಲವು
ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಹಸಿರು ನಿಶಾನೆ ಸಿಗಲಿದೆ. ಈ ಬಾರಿ ಅಂತಿಮ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಮರಳಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿದ್ದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಅಧಿಕೃತ ಕಾರ್ಯಕ್ರಮ, ಪ್ರಧಾನಿ ಔತಣಕೂಟದಲ್ಲಿ ಪಾಲ್ಗೊಳ್ಳುವುದಕ್ಕೆ ಬೊಮ್ಮಾಯಿ ದೆಹಲಿ ಪ್ರವಾಸ ಸೀಮಿತವಾಗಿದ್ದು, ವರಿಷ್ಠರಿಗೆ ಕಾಲಾವಕಾಶ ಕೇಳಿಲ್ಲ. ಭೇಟಿ ಮಾಡುವುದೂ ಇಲ್ಲವೆಂದು ಸ್ವತಃ ಸಿಎಂ ಹೇಳಿರುವುದು ನಿರಾಸೆಗೆ ಮೊದಲ ಕಾರಣ. ಮಂತ್ರಿ ಮಂಡಲಕ್ಕೆ ಮೇಜರ್ ಸರ್ಜರಿಯಾಗಲಿದೆ ಎಂದು ಪಕ್ಷದ ಒಳಗೆ, ದೆಹಲಿ ನಾಯಕರ … Continue reading ಸಚಿವಾಕಾಂಕ್ಷಿಗಳಿಗೆ ನಿರಾಸೆ: ಅಮಿತ್ ಷಾ ಜತೆಗೆ ಬೆಂಗಳೂರಿನಲ್ಲೇ ಚರ್ಚೆಗೆ ಸಿಎಂ ಒಲವು
Copy and paste this URL into your WordPress site to embed
Copy and paste this code into your site to embed