ಅಧಿವೇಶನ ಮುನ್ನ ಸಂಪುಟ ವಿಸ್ತರಣೆ : ವಾರದ ಕೊನೆಯಲ್ಲಿ ಸಿಎಂ ದೆಹಲಿ ಭೇಟಿ?

ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ಮುನ್ನ, ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಸೆ.17ರ ಮಹಾಲಯ ಅಮಾವಾಸ್ಯೆ ಬಳಿಕ ಪಿತೃಪಕ್ಷ ಮುಕ್ತಾಯವಾಗಲಿದೆ. ಸೆ.21ರಿಂದ ಹತ್ತು ದಿನ ಅಧಿವೇಶನ ನಡೆಯಲಿದ್ದು, ಈ ಮಧ್ಯದ ಅವಧಿಯಲ್ಲಿ ಸೆ.19ರ ಶನಿವಾರ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಬಹುದೆಂದು ಬಿಜೆಪಿಯ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಅವಕಾಶ ಸಾಧ್ಯತೆ *ಎಂಟಿಬಿ ನಾಗರಾಜ್ *ಆರ್.ಶಂಕರ್ *ಯೋಗೇಶ್ವರ್ *ಉಮೇಶ್ ಕತ್ತಿ *ಅರವಿಂದ ಲಿಂಬಾವಳಿ ಸದ್ಯ ಸಂಪುಟದಲ್ಲಿ ಆರು ಸ್ಥಾನ ಖಾಲಿ ಇವೆ. ಈ ಪೈಕಿ ನಾಲ್ಕನ್ನು … Continue reading ಅಧಿವೇಶನ ಮುನ್ನ ಸಂಪುಟ ವಿಸ್ತರಣೆ : ವಾರದ ಕೊನೆಯಲ್ಲಿ ಸಿಎಂ ದೆಹಲಿ ಭೇಟಿ?