ರಾಜ್ಯಸಭೆ ಉಪಚುನಾವಣೆ: ಪಾಸ್ವಾನ್​ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.14ಕ್ಕೆ ಮತದಾನ

ನವದೆಹಲಿ: ಲೋಕ ಜನಶಕ್ತಿ ಪಾರ್ಟಿ (ಎಲ್​​ಜೆಪಿ) ಸಂಸ್ಥಾಪಕ ರಾಮ ವಿಲಾಸ್ ಪಾಸ್ವಾನ್ ಅವರಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ಡಿ.14 ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ. ಉಪಚುನಾವಣೆ ಅಧಿಸೂಚನೆ ನವೆಂಬರ್ 26ರಂದು ಪ್ರಕಟವಾಗಲಿದೆ. ಮತದಾನ ಡಿಸೆಂಬರ್ 14ರಂದು ನಡೆಯಲಿದ್ದು, ಅದೇ ದಿನ ಸಂಜೆ ಫಲಿತಾಂಶವೂ ಪ್ರಕಟವಾಗಲಿದೆ ಎಂದು ಆಯೋಗ ಹೇಳಿದೆ. ಪಾಸ್ವಾನ್ ಅವರ ರಾಜ್ಯಸಭಾ ಅವಧಿ 2024ರ ಏಪ್ರಿಲ್ ತನಕ ಇತ್ತು. ಆದರೆ ಅವರು ಅಕ್ಟೋಬರ್ 8ರಂದು ನಿಧನರಾದ ಕಾರಣ ಉಪಚುನಾವಣೆ ಅನಿವಾರ್ಯವೆನಿಸಿದೆ. ಇದನ್ನೂ … Continue reading ರಾಜ್ಯಸಭೆ ಉಪಚುನಾವಣೆ: ಪಾಸ್ವಾನ್​ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.14ಕ್ಕೆ ಮತದಾನ