ಚುನಾವಣಾ ತಯಾರಿ ಚುರುಕುಗೊಳಿಸಿದ ಬಿಜೆಪಿ; ಉಪಾಧ್ಯಕ್ಷ ವಿಜಯೇಂದ್ರಗೆ ಮಹತ್ವದ ಜವಾಬ್ದಾರಿ ನೀಡಿದ ಪಕ್ಷ…

ಬೆಂಗಳೂರು: ಚುನಾವಣೆ ಇನ್ನೇನು ಹತ್ತಿರದಲ್ಲೇ ಇದ್ದು ಇದೀಗ ಸ್ಪಷ್ಟ ಬಹುಮತದ ಗುರಿ ಹೊಂದಿರುವ ಬಿಜೆಪಿ ತನ್ನ ತಯಾರಿಯನ್ನು ಚುರುಕುಗೊಳಿಸಿದೆ. ಐದು ಹಂತಗಳಲ್ಲಿ ನಾಯಕರ ಪ್ರವಾಸ, ವಿವಿಧ ಸಮಾವೇಶಗಳು, ಪ್ರಣಾಳಿಕೆ ಸಂಗ್ರಹ ಕಾರ್ಯ, ಪ್ರಚಾರ ಹಾಗೂ ಫಲಾನುಭವಿಗಳ ಸಮ್ಮೇಳನ ಆಯೋಜನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಚಟುವಟಿಕೆಗಳಿಗೆ ಪಕ್ಷದ ಪ್ರಮುಖರಾದ ಸಚಿವರು, ಶಾಸಕರು, ರಾಜ್ಯ ಪದಾಧಿಕಾರಿಗಳನ್ನು ಸಂಚಾಲಕರು, ಉಸ್ತುವಾರಿಗಳಾಗಿ ಬಿಜೆಪಿ ಪಕ್ಷ ನೇಮಕ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ‌ ನಳಿನ್ ಕುಮಾರ್ ಕಟೀಲ್ ಈ ಆದೇಶ ಹೊರಡಿಸಿದ್ದು ಬಿಜೆಪಿ … Continue reading ಚುನಾವಣಾ ತಯಾರಿ ಚುರುಕುಗೊಳಿಸಿದ ಬಿಜೆಪಿ; ಉಪಾಧ್ಯಕ್ಷ ವಿಜಯೇಂದ್ರಗೆ ಮಹತ್ವದ ಜವಾಬ್ದಾರಿ ನೀಡಿದ ಪಕ್ಷ…