ವಂದೇ ಭಾರತ್​ ರೈಲಿನಲ್ಲಿ ನೀಡಿದ ಕಾರ್ನ್​ ಫ್ಲೇಕ್ಸ್​ನಲ್ಲಿ ಧೂಳು! ರೈಲ್ವೇ ಇಲಾಖೆಗೆ ಸಲಹೆ ನೀಡಿದ ಉದ್ಯಮಿ

ನವದೆಹಲಿ: ವಂದೇ ಭಾರತ್​ ರೈಲು ನಿರಂತರವಾಗಿ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿಯಲ್ಲಿದೆ. ಒಮ್ಮೆ ಎಮ್ಮೆಗಳಿಗೆ ಢಿಕ್ಕಿಯಾಗಿ ಸುದ್ದಿಯಾದರೆ ಇನ್ನೊಮ್ಮೆ ಕಸದ ರಾಶಿಯಿಂದಾಗಿ ಸುದ್ದಿಯಾಗುತ್ತದೆ. ಇದೀಗ ವಂದೇ ಭಾರತ್ ರೈಲಿನಲ್ಲಿ ಧೂಳು ತಾಗಿದ ಕಾರ್ನ್​ಫ್ಲೇಕ್ಸ್​ನ ಬಗ್ಗೆ ಪ್ರಯಾಣಿಕರೊಬ್ಬರು ಟ್ವಿಟರ್​ ಮೂಲಕ ದೂರು ನೀಡಿದ್ದಾರೆ. ವಿರೇಶ್​ ನರ್ಕರ್​ ಎನ್ನುವ ಉದ್ಯಮಿಯೊಬ್ಬರು ಶಿರಡಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಅವರು ಕಾರ್ನ್​ಫ್ಲೇಕ್ಸ್​ ಆರ್ಡರ್​ ಮಾಡಿದ್ದಾರೆ. ಕಾರ್ನ್​ಫ್ಲೇಕ್ಸ್​ ಮೆಲ್ಲುತ್ತಿರುವಾಗ ಸ್ವಚ್ಛತಾ ಕರ್ಮಿಗಳು ಬಂದು ಕಸ ತೆಗೆಯುತ್ತಿದ್ದರು. ಈ ಸಂದರ್ಭ ಹಾರಿದ ಧೂಳು ಇವರ ಕಾರ್ನ್​ಫ್ಲೇಕ್ಸ್​ ಪಾತ್ರೆಗೆ … Continue reading ವಂದೇ ಭಾರತ್​ ರೈಲಿನಲ್ಲಿ ನೀಡಿದ ಕಾರ್ನ್​ ಫ್ಲೇಕ್ಸ್​ನಲ್ಲಿ ಧೂಳು! ರೈಲ್ವೇ ಇಲಾಖೆಗೆ ಸಲಹೆ ನೀಡಿದ ಉದ್ಯಮಿ