ಕಲಾಪದಲ್ಲಿ ವ್ಯವಹಾರ ಕದನ: ಆಡಳಿತ-ಪ್ರತಿಪಕ್ಷದ ನಡುವೆ ಮಾತಿನ ಘರ್ಷಣೆ; ವರ್ಗಾವಣೆ ದಂಧೆ ವಿಚಾರಕ್ಕೆ ಗದ್ದಲ

ಬೆಂಗಳೂರು: ವರ್ಗಾವಣೆ ದಂಧೆಯ ಬಗ್ಗೆ ಪದೇಪದೆ ಟೀಕೆ-ಟಿಪ್ಪಣಿ ಬರುತ್ತಿರುವ ನಡುವೆಯೇ ಮಂಗಳವಾರ ವಿಧಾನಸಭೆಯಲ್ಲಿ ಅಧಿಕಾರಿಗಳ ‘ವರ್ಗಾವಣೆಯ ವ್ಯವಹಾರ’ದ ಆರೋಪವು ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದ್ದಲ್ಲದೆ, ಕಲಾಪಕ್ಕೂ ಅಡಚಣೆಯಾಗಿ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹುದ್ದೆಗೆ ಅರ್ಹತೆ ಇಲ್ಲದವರನ್ನು ನೇಮಿಸಲಾಗಿದೆ. ವರ್ಗಾವಣೆಯಲ್ಲಿ ವ್ಯಾಪಾರ ನಡೆದಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು ಭಾರಿ ಗದ್ದಲಕ್ಕೆ ಕಾರಣವಾಯಿತು. ಅಷ್ಟೇ ಅಲ್ಲದೇ, ಬಸನಗೌಡ ಯತ್ನಾಳ್- ಸಚಿವ ಬೈರತಿ ಸುರೇಶ್, ಬಸವರಾಜ ಬೊಮ್ಮಾಯಿ- … Continue reading ಕಲಾಪದಲ್ಲಿ ವ್ಯವಹಾರ ಕದನ: ಆಡಳಿತ-ಪ್ರತಿಪಕ್ಷದ ನಡುವೆ ಮಾತಿನ ಘರ್ಷಣೆ; ವರ್ಗಾವಣೆ ದಂಧೆ ವಿಚಾರಕ್ಕೆ ಗದ್ದಲ