ಪಕ್ಕದ ರಾಜ್ಯದವರು ಓಕೆ ಅಂದ್ರೆ ಕೂಡ್ಲೇ ಬಸ್ ಬಿಡ್ತೇವೆ- ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬೆಂಗಳೂರು: ಪಕ್ಕದ ರಾಜ್ಯದವರು ಒಕೆ ಅಂದ ಕೂಡ್ಲೇ ಆ ರಾಜ್ಯಗಳಿಗೆ ಬಸ್ ಸಂಚಾರ ಪ್ರಾರಂಭಿಸುತ್ತೇವೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಂಗಳವಾರ ಹೇಳಿದ್ದಾರೆ. ದೇಶಾದ್ಯಂತ ಈಗ ಲಾಕ್​ಡೌನ್ ಸಡಿಲಿಸಲಾಗಿದೆ. ನಮ್ಮ ರಾಜ್ಯದಿಂದ ವಿಶೇಷವಾಗಿ ಗೋವಾ, ಕೇರಳ. ತಮಿಳುನಾಡು, ಪುದುಚೆರಿ, ತೆಲಂಗಾಣ ರಾಜ್ಯಗಳಿಗೆ ಪುನ: ಬಸ್ ಸಂಚಾರ ಪ್ರಾರಂಭಿಸಲು ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸಜ್ಜಾಗಿವೆ. ಆದರೆ ಪಕ್ಕದ … Continue reading ಪಕ್ಕದ ರಾಜ್ಯದವರು ಓಕೆ ಅಂದ್ರೆ ಕೂಡ್ಲೇ ಬಸ್ ಬಿಡ್ತೇವೆ- ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ