ಎಟಿಎಂಗಳಲ್ಲಿ ಹಣ ಕದಿಯುತ್ತಿದ್ದ ಕಳ್ಳನ ಬಂಧನ

ಚೆನ್ನೈ: ಎಟಿಎಂ ಕೇಂದ್ರಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ಕೊಯಮತ್ತೂರು ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಖಳನಾಯಕನ ಬಾಯಲ್ಲಿ ಕಾಮಿಡಿ.. ಕಾರಿನಲ್ಲಿ ಪೌಡರ್ ಇದೆ, ಹಾಕುತ್ತೀರಾ? ತಂಬಿರಾಜ್ ಬಂಧಿತ. ಈತನ ವಿರುದ್ಧ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳದಲ್ಲಿ ಕಳ್ಳತನ ಪ್ರಕರಣಗಳು ಇರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಥೇಣಿ ಜಿಲ್ಲೆಯ ಬೋಡಿನಾಯಕನೂರಿನ ಬಳಿಯ ಜಕ್ಕಮ್ಮನಾಯಕನಪಟ್ಟಿ ಬಡಾವಣೆಯ ತಂಬಿರಾಜ್ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಲು ಬಂದವರಿಂದ ಎಟಿಎಂ ಕಾರ್ಡ್​ ಪಡೆದು ಸರಿಯಾಗಿ ಎಟಿಎಂನಿಂದ ಡ್ರಾ ಮಾಡಿ ಕೊಡುವುದಾಗಿ … Continue reading ಎಟಿಎಂಗಳಲ್ಲಿ ಹಣ ಕದಿಯುತ್ತಿದ್ದ ಕಳ್ಳನ ಬಂಧನ