ಇಷ್ಟಪಟ್ಟು ಓದಲು ಕರೆ ನೀಡುತ್ತಿದೆ ‘ಬನ್​ ಟೀ’ ಚಿತ್ರತಂಡ; ಟ್ರೇಲರ್​ ಬಿಡುಗಡೆ

ಬೆಂಗಳೂರು: ‘ಕಾರ್ಮೋಡ ಸರಿದು’ ಎಂಬ ಚಿತ್ರ ನಿರ್ದೇಶಿಸಿದ್ದ ಉದಯ್​ ಕುಮಾರ್​, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರ ಮುಗಿಸಿದ್ದಾರೆ. ಅದೇ ‘ಬನ್​ ಟೀ’. ಈಗಾಗಲೇ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಇತ್ತೀಚೆಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ, ಇದನ್ನೂ ಓದಿ: ಸತ್ಯ ಪಿಕ್ಚರ್ಸ್​ ಚಾನಲ್​ನಲ್ಲಿ ಬಿಡುಗಡೆಯಾಯ್ತು ‘ಬ್ಲಾಕ್​ ಅಂಡ್​ ವೈಟ್​’ … ನೈಜ ಘಟನೆಯಿಂದ ಸ್ಫೂರ್ತಿ ಪಡೆದು ರೂಪಿಸಿರುವ ‘ಬನ್ ಟೀ’ ಸಿನಿಮಾಗೆ ಉದಯ್ ಕಥೆ ಬರೆದು ನಿರ್ದೇಶನದ ಜೊತೆಗೆ ಸಂಕಲನ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. … Continue reading ಇಷ್ಟಪಟ್ಟು ಓದಲು ಕರೆ ನೀಡುತ್ತಿದೆ ‘ಬನ್​ ಟೀ’ ಚಿತ್ರತಂಡ; ಟ್ರೇಲರ್​ ಬಿಡುಗಡೆ