ರಸ್ತೆ ತಡೆಗೋಡೆಗೆ ಬುಲೆರೋ ಡಿಕ್ಕಿ; ನಾಲ್ವರು ದುರ್ಮರಣ | Bulero Collides

blank

Bulero Collides : ರಾಯಚೂರು: ಬುಲೆರೋ ಮ್ಯಾಕ್ಸ್ ಗೂಡ್ಸ್ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ದೇವದುರ್ಗದ ತಾಲೂಕಿನ ಅಮರಪುರ ಕ್ರಾಸ್ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಜರುಗಿದೆ.

blank

ಇದನ್ನೂ ಓದಿ:ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

ಆಂಧ್ರಪ್ರದೇಶದ ಹಿಂದೂಪುರ ಮೂಲದ ನಾಗರಾಜ್(28), ಸೋಮ(38), ನಾಗಭೂಷಣ(36) ಮತ್ತು ಮುರಳಿ(38) ಮೃತರು ಎಂದು ಗುರತಿಸಲಾಗಿದೆ.

ಇದನ್ನೂ ಓದಿ:ತಂದೆಯ ಆ ಒಂದು ಮಾತಿನಿಂದ ಕೋಟಿ ಕೋಟಿ ರೂ. ಆಫರ್​​ ತಿರಸ್ಕರಿಸಿದ್ದ ಸಚಿನ್​​ !; ಏನಿದು ತೆಂಡೂಲ್ಕರ್ ಶಪಥ? | Sachin Tendulkar

ಬೊಲೆರೋ ಮ್ಯಾಕ್ಸ್ ಪಿಕಪ್ ಗೂಡ್ಸ್ ವಾಹನದಲ್ಲಿ ಹಿಂದೂಪುರ ಕಡೆಯಿಂದ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆಯುವ ಸಂತೆಗೆ ಕುರಿ ಕೊಂಡುಕೊಳ್ಳಲು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಬ್ರಿಡ್ಜ್(ತಡೆಗೋಡೆಗೆ) ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಈ ಕುರಿತು ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಗ್ರಹದಲ್ಲಿ ಜೀವಿಗಳಿರುವ ಸೂಚನೆ! ಸಾಕ್ಷಿ ಕಂಡುಕೊಂಡ ಭಾರತೀಯ ಮೂಲದ ಈ ವಿಜ್ಞಾನಿ ಯಾರು ಗೊತ್ತಾ? Nikku Madhusudhan

ತಂದೆಯ ಆ ಒಂದು ಮಾತಿನಿಂದ ಕೋಟಿ ಕೋಟಿ ರೂ. ಆಫರ್​​ ತಿರಸ್ಕರಿಸಿದ್ದ ಸಚಿನ್​​ !; ಏನಿದು ತೆಂಡೂಲ್ಕರ್ ಶಪಥ? | Sachin Tendulkar

Share This Article

ಕೂದಲು ಉದುರುವಿಕೆ ಕಡಿಮೆ ಮಾಡಲು ಹೀಗೆ ಮಾಡಿ.. ಫಲಿತಾಂಶ ಗ್ಯಾರಂಟಿ! hair care

hair care: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ.…

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…