ಕಟ್ಟಡ ನಿರ್ಮಾಣದ ವೇಳೆ ವಿದ್ಯುತ್​ ತಗುಲಿ ಸಾವು

blank

ಹಾನಗಲ್ಲ: ನಿಮಾರ್ಣ ಹಂತದ ಕಟ್ಟಡ ಮೇಲೆ ವಿದ್ಯುತ್​ ತಗುಲಿ ಕಾಮಿರ್ಕನೊಬ್ಬ ಮೃತಪಟ್ಟ ಘಟನೆ ಪಟ್ಟಣದ ಕಲ್ಲಹ್ಕಲ್ಲ ಓಣಿ ಗುರುವಾರ ನಡೆದಿದೆ.
ಮುಜಾಫರ ಬಾಷಾಸಾಬ ಲೋಹರ (40) ಮೃತ ವ್ಯಕ್ತಿ.
ಈತ ನಿಮಾರ್ಣ ಹಂತದ ಕಟ್ಟಡ ಮೇಲೆ ಕಬ್ಬಿಣದ ಬಾರನ್ನು ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬಾರ ವಿದ್ಯುತ್​ ತಂತಿಗೆ ತಗುಲಿ ವಿದ್ಯುತ್​ ಸ್ಪಷಿರ್ಸಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…