ಪಕ್ಷ ಕಟ್ಟುವಾಗ ನಾನೊಬ್ಬನೇ ಇದ್ದೆ; ಆರ್ಎಸ್ಎಸ್ ಕಾರಣದಿಂದ ಇಷ್ಟು ಎತ್ತರಕ್ಕೇರಿದ್ದೇನೆ ಎಂದ ಬಿಎಸ್ವೈ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟುವಾಗ ನಾನು ಒಬ್ಬನೇ ಇದ್ದೆ. ನನ್ನ ರಾಜಕೀಯ ಜೀವನದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳಿಗೆ ಬಗ್ಗೆ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದೇನೆ. ನಾನಿಂದು ಇಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರೆ ಅದಕ್ಕೆ ಆರ್ಎಸ್ಎಸ್ ಕಾರಣ. ಶಿಕಾರಿಪುರದ ಜನತೆಗೆ ನಾನು ಋಣಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ನಮಗೆಲ್ಲರಿಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಆದರ್ಶ. ಇಳಿ ವಯಸ್ಸಿನಲ್ಲೂ ದೇಶದ ಸಮಸ್ಯೆಗಳ ಬಗ್ಗೆ ಕಾಳಜಿ ತೋರಿಸಿ ಮಾತನಾಡುತ್ತಾರೆ. ಇದು ಸಾಮನ್ಯ ವಿಚಾರವಲ್ಲ. ಅವರಿಂದ … Continue reading ಪಕ್ಷ ಕಟ್ಟುವಾಗ ನಾನೊಬ್ಬನೇ ಇದ್ದೆ; ಆರ್ಎಸ್ಎಸ್ ಕಾರಣದಿಂದ ಇಷ್ಟು ಎತ್ತರಕ್ಕೇರಿದ್ದೇನೆ ಎಂದ ಬಿಎಸ್ವೈ
Copy and paste this URL into your WordPress site to embed
Copy and paste this code into your site to embed