ಬಿಎಸ್​ವೈ ರಾಜೀನಾಮೆ: ಅಚ್ಚರಿ ಮೂಡಿಸಿದೆ ಕೇಂದ್ರ ನಾಯಕರ ಮೌನ!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಬಹಳಷ್ಟು ಕುತೂಹಲ ಕೆರಳಿಸಿದ್ದಲ್ಲದೆ, ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್​. ಯಡಿಯೂರಪ್ಪ ಅವರು ಇಂದು ರಾಜೀನಾಮೆ ನೀಡಿರುವುದರಿಂದ ಅದು ರಾಜ್ಯದ ಮಟ್ಟಿಗೆ ಮತ್ತಷ್ಟು ಸಂಚಲನ ಉಂಟು ಮಾಡಿದೆ. ಪ್ರಭಾವಿ ನಾಯಕ, ಅದರಲ್ಲೂ ರಾಜ್ಯದ ರಾಜಕಾರಣದಲ್ಲಿ ಅಧಿಕಾರದ ಕಮಲ ಅರಳಲು ಭಾರಿ ಶ್ರಮವಹಿಸಿದ್ದ, ರಾಜ್ಯದ ಮೂಲೆಮೂಲೆಗೂ ಓಡಾಡಿ ಬಿಜೆಪಿಯ ಅಡಿದಾವರೆಯಲ್ಲಿ ಅಧಿಕಾರ ನಳನಳಿಸುವಂತೆ ಮಾಡಿದ್ದ ಬಿ.ಎಸ್​.ಯಡಿಯೂರಪ್ಪ ಸುದೀರ್ಘ ರಾಜಕಾರಣದ ಬಳಿಕ ಇಂದು ರಾಜೀನಾಮೆ ನೀಡುವಂತಾಗಿದ್ದಕ್ಕೆ ರಾಜಕೀಯ ಕ್ಷೇತ್ರವಲ್ಲದೆ … Continue reading ಬಿಎಸ್​ವೈ ರಾಜೀನಾಮೆ: ಅಚ್ಚರಿ ಮೂಡಿಸಿದೆ ಕೇಂದ್ರ ನಾಯಕರ ಮೌನ!