ಬಿಎಸ್‌ವೈ ಚೆನ್ನಾಗಿ ಕೆಲಸ ಮಾಡ್ತಿದಾರೆ, ಬದಲಿಸುತ್ತೇವೆ ಅನ್ನೋದು ನಿಮ್ಮ ಊಹೆ: ನಡ್ಡಾ ಅಚ್ಚರಿಯ ಹೇಳಿಕೆ

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯಿಂದ ಬಿಎಸ್ ಯಡಿಯೂರಪ್ಪ ಅವರನ್ನು ಇಳಿಸಿ, ಬೇರೆಯವರನ್ನು ಸಿಎಂ ಮಾಡಲಾಗುತ್ತದೆ ಎಂಬ ಸುದ್ದಿಗಳು ತೀವ್ರ ಸ್ವರೂಪ ಪಡೆದಿರುವ ಸನ್ನಿವೇಶದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಗೋವಾದಲ್ಲಿ ನಡೆದ ಬಿಜೆಪಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಡ್ಡಾ ಅವರಿಗೆ ಸುದ್ದಿಗಾರರೊಬ್ಬರು ಕರ್ನಾಟಕದ ಬೆಳವಣಿಗೆಗಳ ಕುರಿತು ಪ್ರಶ್ನೆ ಕೇಳಿದರು. ಅದಕ್ಕೆ ಸ್ವಲ್ಪವೂ ವಿಚಲಿತರಾಗದೆ ಉತ್ತರ ನೀಡಿದ ನಡ್ಡಾ, ‘‘ಯಡಿಯೂರಪ್ಪಾಜೀನೆ… ಉನ್ಹೋನೆ ಅಚ್ಚಾ ಕಾಮ್ ಕಿಯಾ ಹೈ. ಔರ್ ಕರ್ನಾಟಕ್ ಕೀ … Continue reading ಬಿಎಸ್‌ವೈ ಚೆನ್ನಾಗಿ ಕೆಲಸ ಮಾಡ್ತಿದಾರೆ, ಬದಲಿಸುತ್ತೇವೆ ಅನ್ನೋದು ನಿಮ್ಮ ಊಹೆ: ನಡ್ಡಾ ಅಚ್ಚರಿಯ ಹೇಳಿಕೆ