ಬಿಎಸ್​ವೈ ಗಟ್ಟಿತನ ಇನ್ನಷ್ಟು ವಿಸ್ತರಣೆ, ನಾಯಕತ್ವ ಅಚಲ

ಸಂಪುಟ ವಿಸ್ತರಣೆ ಕೇವಲ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಶುಭ ಸುದ್ದಿ ಮಾತ್ರ ಆಗಿರದೆ ರಾಜ್ಯ ರಾಜಕೀಯದಲ್ಲಿ ಅನೇಕ ರೀತಿಯ ಸಂದೇಶ ರವಾನಿಸಿರುವುದು ಯಡಿಯೂರಪ್ಪ ರಾಜಕೀಯ ಚಾಣಾಕ್ಷತನಕ್ಕೆ ಸಾಕ್ಷಿಯಾಗಿದೆ. ಜತೆಜತೆಗೆ ಊಹಾಪೋಹಗಳಿಗೂ ತೆರೆ ಎಳೆದಿದೆ. ಅಭಿವೃದ್ಧಿ ಕಾರ್ಯಗಳು ಚುರುಕಾಗಬಹುದೆಂಬ ನಂಬಿಕೆ ಉಂಟಾಗಿದೆ, ಪಕ್ಷದ ವರಿಷ್ಠರು ಯಡಿಯೂರಪ್ಪ ನಾಯಕತ್ವದಲ್ಲಿ ಅಚಲ ವಿಶ್ವಾಸ ಹೊಂದಿರುವುದು ಕಂಡುಬಂದಿದೆ, ಹೀಗೆ ಹಲವು ಸಂದೇಶಗಳನ್ನು ಏಕಕಾಲಕ್ಕೆ ಕಳುಹಿಸಲಾಗಿದೆ. | ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ವಿಸ್ತರಣೆ ಸುಗಮವಾಗಿ ಆಗುವುದರೊಂದಿಗೆ ಮುಖ್ಯಮಂತ್ರಿ … Continue reading ಬಿಎಸ್​ವೈ ಗಟ್ಟಿತನ ಇನ್ನಷ್ಟು ವಿಸ್ತರಣೆ, ನಾಯಕತ್ವ ಅಚಲ