ನಿರಂತರ ಸ್ಫೂರ್ತಿಚೇತನ: ಬಸವ ಜಯಂತಿ ಪ್ರಯುಕ್ತ ಬಿಎಸ್ವೈ ಲೇಖನ
ಬಸವಣ್ಣನವರು ಬದುಕಿದ್ದು 60 ವರ್ಷಗಳ ಕಾಲವಷ್ಟೆ. ಆದರೆ ಅವರು ಮಾಡಿರುವ ಸಾಧನೆಗಳು ಮತ್ತು ಈ ಸಮಾಜವನ್ನು ಮೇಲೆತ್ತಲು ಅವರು ನೀಡಿದ ಪರಿಕಲ್ಪನೆಗಳು ಎಂಟು ಶತಮಾನಗಳ ನಂತರವೂ ಪ್ರೇರಣಾದಾಯಿಯಾಗಿವೆ. | ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಇಂದು ಶ್ರೀ ಬಸವೇಶ್ವರ ಜಯಂತಿ. ಬಸವಣ್ಣನೆಂದರೆ ಕನ್ನಡ ಕುಲಕೋಟಿಯನ್ನು ಕಳೆದ 800 ವರ್ಷಗಳಿಂದಲೂ ಮುನ್ನಡೆಸುತ್ತಿರುವ ಒಂದು ಮಹಾಚೈತನ್ಯ. ಮುಖ್ಯವಾಗಿ ಇಂದಿನ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಗಳು ಅವರ ಕರ್ಮಭೂಮಿಯಾಗಿದ್ದವು. ಇದರ ಜೊತೆಗೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ … Continue reading ನಿರಂತರ ಸ್ಫೂರ್ತಿಚೇತನ: ಬಸವ ಜಯಂತಿ ಪ್ರಯುಕ್ತ ಬಿಎಸ್ವೈ ಲೇಖನ
Copy and paste this URL into your WordPress site to embed
Copy and paste this code into your site to embed