ಒಂದು ಕೆ.ಜಿ. ಚಿನ್ನಾಭರಣದೊಂದಿಗೆ ಪರಾರಿಯಾದ ‘ವೀರ’ ಸಹೋದರರು!; ಇದು ಜಸ್ಟ್​ ‘ಸ್ಯಾಂಪಲ್​’ ಅಷ್ಟೇ…

ಬೆಂಗಳೂರು: ಇವರಿಬ್ಬರು ಅಂಥಿಂಥ ಅಣ್ಣ-ತಮ್ಮ ಅಲ್ಲ. ಇಬ್ಬರೂ ‘ವೀರ’ರೇ. ಒಂದೇ ಕಡೆ ಕೆಲಸಕ್ಕಿದ್ದ ಇವರು ತಮ್ಮ ಮಾಲೀಕನಿಗೇ ಮೋಸ ಮಾಡಿದ್ದಷ್ಟೇ ಅಲ್ಲ, ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣದ ಜೊತೆಗೇ ಪರಾರಿಯಾಗಿದ್ದಾರೆ. ಇವರಿಬ್ಬರನ್ನು ಪತ್ತೆ ಹಚ್ಚಿ ಚಿನ್ನಾಭರಣ ವಸೂಲಿ ಮಾಡುವ ಕೆಲಸಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಈ ಸಹೋದರರಲ್ಲಿ ಒಬ್ಬನ ಹೆಸರು ಧನ್​ವೀರ್​, ಮತ್ತೊಬ್ಬನ ಹೆಸರು ಮಹಾವೀರ್. ಬೆಂಗಳೂರಿನ ನಗರತ್ ಪೇಟೆಯಲ್ಲಿರುವ ಸಂಕಿತ್​ ಜೈನ್ ಎಂಬುವವರ ಎಂ.ಪಿ. ಜುವೆಲ್ಲರ್ಸ್ ಕ್ರಾಫ್ಟ್​ ಎಂಬ ಚಿನ್ನದಂಗಡಿಯಲ್ಲಿ ಇವರು ಕೆಲಸಕ್ಕಿದ್ದರು. ಮಾಲೀಕ ಸಂಕಿತ್ … Continue reading ಒಂದು ಕೆ.ಜಿ. ಚಿನ್ನಾಭರಣದೊಂದಿಗೆ ಪರಾರಿಯಾದ ‘ವೀರ’ ಸಹೋದರರು!; ಇದು ಜಸ್ಟ್​ ‘ಸ್ಯಾಂಪಲ್​’ ಅಷ್ಟೇ…