ಸಿಎಂ ಜಗನ್ ವಿರುದ್ಧ ಸಿಡಿದೆದ್ದ ಸಹೋದರಿ; ರಾಜಕೀಯ ಅಖಾಡದಲ್ಲಿ ಅಣ್ಣಾ- ತಂಗಿ ಜಟಾಪಟಿ ಶುರು
ಆಂಧ್ರಪ್ರದೇಶ: ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರರೆಡ್ಡಿ ಪುತ್ರಿ, ಸಿಎಂ ಜಗನ್ ಮೋಹನ್ ರೆಡ್ಡಿ ಸಹೋದರಿ ವೈಎಸ್ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ಶರ್ಮಿಳಾ ಗುರುವಾರ ದೆಹಲಿಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಯಾದ ಬೆನ್ನಲೇ ಆಂಧ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಹೈದರಾಬಾದ್ನಿಂದ ಕಮ್ಮಂ ಜಿಲ್ಲೆಗೆ ಕಾರ್ ಯಾತ್ರೆ ಮೂಲಕ ಸಂಕಲ್ಪ ಸಭಾ ಎಂಬ ಬೃಹತ್ ಸಮಾವೇಶದಲ್ಲಿ ‘ಸಿಂಹ ಒಂಟಿಯಾಗಿ ಬರುತ್ತದೆ’ ಎಂದು ರಜನಿಕಾಂತ್ ಡೈಲಾಗ್ ಹೊಡೆದು, ತಾವು ಯಾವುದೇ ರಾಜಕೀಯ ಪಕ್ಷದ … Continue reading ಸಿಎಂ ಜಗನ್ ವಿರುದ್ಧ ಸಿಡಿದೆದ್ದ ಸಹೋದರಿ; ರಾಜಕೀಯ ಅಖಾಡದಲ್ಲಿ ಅಣ್ಣಾ- ತಂಗಿ ಜಟಾಪಟಿ ಶುರು
Copy and paste this URL into your WordPress site to embed
Copy and paste this code into your site to embed