ಸಿಎಂ ಜಗನ್​ ವಿರುದ್ಧ ಸಿಡಿದೆದ್ದ ಸಹೋದರಿ; ರಾಜಕೀಯ ಅಖಾಡದಲ್ಲಿ ಅಣ್ಣಾ- ತಂಗಿ ಜಟಾಪಟಿ ಶುರು

ಆಂಧ್ರಪ್ರದೇಶ: ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರರೆಡ್ಡಿ ಪುತ್ರಿ, ಸಿಎಂ ಜಗನ್​ ಮೋಹನ್​ ರೆಡ್ಡಿ ಸಹೋದರಿ ವೈಎಸ್​ಆರ್​ ತೆಲಂಗಾಣ ಪಕ್ಷದ ಸಂಸ್ಥಾಪಕಿ ಶರ್ಮಿಳಾ ಗುರುವಾರ ದೆಹಲಿಯಲ್ಲಿ ರಾಹುಲ್​ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇಪರ್ಡೆಯಾದ ಬೆನ್ನಲೇ ಆಂಧ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಹೈದರಾಬಾದ್​ನಿಂದ ಕಮ್ಮಂ ಜಿಲ್ಲೆಗೆ ಕಾರ್​ ಯಾತ್ರೆ ಮೂಲಕ ಸಂಕಲ್ಪ ಸಭಾ ಎಂಬ ಬೃಹತ್ ಸಮಾವೇಶದಲ್ಲಿ ‘ಸಿಂಹ ಒಂಟಿಯಾಗಿ ಬರುತ್ತದೆ’ ಎಂದು ರಜನಿಕಾಂತ್ ಡೈಲಾಗ್ ಹೊಡೆದು, ತಾವು ಯಾವುದೇ ರಾಜಕೀಯ ಪಕ್ಷದ … Continue reading ಸಿಎಂ ಜಗನ್​ ವಿರುದ್ಧ ಸಿಡಿದೆದ್ದ ಸಹೋದರಿ; ರಾಜಕೀಯ ಅಖಾಡದಲ್ಲಿ ಅಣ್ಣಾ- ತಂಗಿ ಜಟಾಪಟಿ ಶುರು