ತಂಗಿ ಫೋನ್ ಬಳಸ್ತಾಳೆ ಎನ್ನುವ ಕಾರಣಕ್ಕೆ ಕುಡಗೋಲಿನಿಂದ ಕೊಚ್ಚಿ ಕೊಂದ ಅಣ್ಣ!
ಚೆನ್ನೈ: ಒಡಹುಟ್ಟಿದ ತಂಗಿ ಅತಿಯಾಗಿ ಫೋನ್ ಬಳಸುತ್ತಾಳೆ ಎನ್ನುವ ಒಂದೇ ಕಾರಣಕ್ಕೆ ಅಣ್ಣನೊಬ್ಬ ತಂಗಿಯನ್ನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ತೂತುಕುಡಿಯ ವಾಸವಪ್ಪುರಂ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕವಿತಾ (17) ಮೃತ ದುರ್ದೈವಿ. ಆಕೆಯ ಅಣ್ಣ ಮಲೈರಾಜ(20) ಕೊಲೆ ಮಾಡಿದ್ದು ಇದೀಗ ಪೊಲೀಸರ ವಶದಲ್ಲಿದ್ದಾನೆ. ಕವಿತಾ ಕಳೆದ ಕೆಲ ತಿಂಗಳುಗಳಿಂದ ಮಲೈರಾಜನ ಫೋನ್ ಬಳಸುತ್ತಿದ್ದಳಂತೆ. ಫೇಸ್ಬುಕ್, ವಾಟ್ಸ್ಆ್ಯಪ್, ಗೇಮ್ಸ್ ಎಂದುಕೊಂಡು ಕಾಲ ಕಳೆಯುತ್ತಿದ್ದಳಂತೆ. ರಾತ್ರಿ ಹೊತ್ತೂ ಫೋನ್ ಹಿಡಿದೇ ಇರುತ್ತಿದ್ದರಿಂದ … Continue reading ತಂಗಿ ಫೋನ್ ಬಳಸ್ತಾಳೆ ಎನ್ನುವ ಕಾರಣಕ್ಕೆ ಕುಡಗೋಲಿನಿಂದ ಕೊಚ್ಚಿ ಕೊಂದ ಅಣ್ಣ!
Copy and paste this URL into your WordPress site to embed
Copy and paste this code into your site to embed