ಹೊಂಡಕ್ಕೆ ಬಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಅಕ್ಕಂದಿರೂ ದುರಂತ ಅಂತ್ಯ! ವಿಜಯನಗರದಲ್ಲಿ ಹೃದಯವಿದ್ರಾವಕ ಘಟನೆ
ವಿಜಯನಗರ: ಒಂದೇ ಕುಟುಂಬದ ನಾಲ್ಕು ಮಕ್ಕಳು ನೀರಲ್ಲಿ ಮುಳಗಿ ಮೃತಪಟ್ಟ ದುರ್ಘಟನೆ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ಬುಧವಾರ ಸಂಭವಿಸಿದೆ. ಅಭಿ ನಾಯ್ಕ(13), ಅಶ್ವಿನಿ(14), ಕಾವೇರಿ (17) ಮತ್ತು ಅಪೂರ್ವಾ (17) ಮೃತ ದುರ್ದೈವಿಗಳು. ಇತ್ತೀಚಿಗೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ, ಹೊಂಡಗಳು ತುಂಬಿವೆ. ಆಟವಾಡುತ್ತಿದ್ದ ಅಭಿ ಹೊಂಡದಲ್ಲಿ ಮುಳುಗಿದ್ದನ್ನು. ಇದನ್ನು ನೋಡಿದ ಮೂವರು ಅಕ್ಕಂದಿರೂ ತಮ್ಮನನ್ನು ರಕ್ಷಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಹೋದರ ಮತ್ತು ಸಹೋದರಿಯರ ಸಾವಿನ … Continue reading ಹೊಂಡಕ್ಕೆ ಬಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಅಕ್ಕಂದಿರೂ ದುರಂತ ಅಂತ್ಯ! ವಿಜಯನಗರದಲ್ಲಿ ಹೃದಯವಿದ್ರಾವಕ ಘಟನೆ
Copy and paste this URL into your WordPress site to embed
Copy and paste this code into your site to embed