ಮದ್ವೆ ಹಿಂದಿನ ದಿನ ಸೆಲ್ಫಿ ತೆಗೆಯಲು ಹೋಗಿ ಕಲ್ಲು ಕ್ವಾರಿಗೆ ಬಿದ್ದ ವಧು-ವರ!

ಕೊಲ್ಲಂ: ಮದುವೆಯ ಹಿಂದಿನ ದಿನ ಸೆಲ್ಫಿ ತೆಗೆದುಕೊಳ್ಳುವ ವೇಳೆ ವಧು ಮತ್ತು ವರ ಕಲ್ಲು ಕ್ವಾರಿ ಕೊಳದಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದ್ದು, ಸ್ಥಳೀಯರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ಕಲ್ಲುವಾತುಕ್ಕಲ್‌ನ ಕಟ್ಟುಪುರಂ ಆಯಿರವಿಲ್ಲಿ ಕ್ವಾರಿ ಕೊಳದಲ್ಲಿ ಗುರುವಾರ ನಡೆದಿದೆ. ಅವಘಡದಿಂದ ಪಾರಾದ ನವಜೋಡಿಯನ್ನು ಪರವೂರಿನ ರಾಧಾಕೃಷ್ಣನ್ ಮತ್ತು ಶೀಲಾ ದಂಪತಿಯ ಪುತ್ರ ವಿನು ವಿ. ಕೃಷ್ಣನ್ ಮತ್ತು ಕಲ್ಲುವಾತುಕಲ್‌ನ ದಿವಂಗತ ಶ್ರೀಕುಮಾರ್ ಮತ್ತು ಸರಿತಾ ಅವರ ಪುತ್ರಿ … Continue reading ಮದ್ವೆ ಹಿಂದಿನ ದಿನ ಸೆಲ್ಫಿ ತೆಗೆಯಲು ಹೋಗಿ ಕಲ್ಲು ಕ್ವಾರಿಗೆ ಬಿದ್ದ ವಧು-ವರ!