blank

ಬ್ರಾಹ್ಮಣ ಮಹಾಸಭಾ ಸಮ್ಮಿಲನ, ಶೋಭಾಯತ್ರೆ

blank

ಹುಬ್ಬಳ್ಳಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಸಂಭ್ರಮ ಹಾಗೂ ಮಹಾಸಮ್ಮಿಳನ ಅಂಗವಾಗಿ ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಭವ್ಯ ಶೋಭಾಯಾತ್ರೆಯಲ್ಲಿ ಹುಬ್ಬಳ್ಳಿ ವಿಪ್ರ ಬಾಂಧವರು ಪಾಲ್ಗೊಂಡರು.

ಭಜನೆ, ಕೋಲಾಟ, ನೃತ್ಯ, ವಾದ್ಯ, ವೇದ ಮಂತ್ರಗಳ ಪಠಣ ಹಾಗೂ ಜಯಘೋಷಗಳೊಂದಿಗೆ ಸಮಾಜದವರು ಭಾಗವಹಿಸಿದ್ದರು.

ಮುಖಂಡರಾದ ವಾದಿರಾಜ ಕುಲಕರ್ಣಿ, ರಾಮಚಂದ್ರ ಕುಲಕರ್ಣಿ, ರಾಘವೇಂದ್ರ ತಡಸ, ನರಸಿಂಹ ಕೋತವಾಲ್, ಕೇಶವ ಬಾದನಟ್ಟಿ, ಸಂಜೀವ್ ಕುಲಕರ್ಣಿ, ಶಂಕರ ಪಾಟೀಲ್, ಆನಂದ ಬಂದಿಸ್ಟಿ, ಪ್ರಾಣೇಶ ಕುಲಕರ್ಣಿ, ಉಮಾ ಬಾರಲೋಣಿ, ವೈಶಾಲಿ ಪಾಠಕ ಮುಂತಾದವರು ಇದ್ದರು.

Share This Article

ಬೇಸಿಗೆಯಲ್ಲಿ ಗುಂಗುರು ಕೂದಲಿನ ಆರೈಕೆ ಮಾಡುವುದು ಹೇಗೆ ಗೊತ್ತಾ? curly hair

curly hair: ಗುಂಗುರು ಕೂದಲು ತುಂಬಾ ಸುಂದರವಾಗಿ ಕಾಣುತ್ತದೆ, ಇದಕ್ಕೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ನೀವು…

ಅಪ್ಪಿತಪ್ಪಿಯೂ ಈ ದಿನ ಪೊರಕೆಯನ್ನು ಖರೀದಿಸಬೇಡಿ! ಖಂಡಿತ ತೊಂದರೆಗೆ ಸಿಲುಕುತ್ತೀರಿ.. broom

broom: ಹಿಂದೂಗಳು ಪೊರಕೆಯನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸುತ್ತಾರೆ. ಭಕ್ತರು ಲಕ್ಷ್ಮಿ ದೇವಿಯು ಪೊರಕೆಗಳಲ್ಲಿ ವಾಸಿಸುತ್ತಾಳೆ…

ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ‘ಲೈಂಗಿಕ ಕೊಠಡಿಗಳು’! Prison

Prison: ಇಟಲಿ ಸರ್ಕಾರ ಒಂದು ವಿನೂತನ ನಿರ್ಧಾರ ತೆಗೆದುಕೊಂಡಿದೆ. ಕೈದಿಗಳ ಗೌಪ್ಯತೆಯ ಹಕ್ಕುಗಳನ್ನು ಗೌರವಿಸಿ, ಇಟಲಿ…