ಗೇಟ್​ ಹತ್ತಿ ಇಳಿಯುವ ಸಾಹಸದಲ್ಲಿ ಕೈಬೆರಳು ತುಂಡರಿಸಿಕೊಂಡ ಬಾಲಕ

ದಾವಣಗೆರೆ: ಆಟದ ಭರಾಟೆಯಲ್ಲಿ ಮಕ್ಕಳು ಹಲವು ಸಾಹಸ-ಚೇಷ್ಟೆಗಳಿಗೆ ಕೈಹಾಕುತ್ತಾರೆ. ಅದರಿಂದಾಗಿ ಹಲವೊಮ್ಮೆ ಸಣ್ಣಪುಟ್ಟ ಪೆಟ್ಟು ತಿನ್ನುವುದು ಸಾಮಾನ್ಯ. ಆದರೆ, ದಾವಣಗೆರೆಯಲ್ಲಿ ಬಾಲಕನೊಬ್ಬ ಕ್ರೀಡಾಂಗಣದ ಮುಚ್ಚಿದ್ದ ಗೇಟನ್ನು ಹತ್ತಿ ಇಳಿಯುವ ಪ್ರಯತ್ನದಲ್ಲಿ ತನ್ನ ಬಲಗೈನ ಉಂಗುರ ಬೆರಳನ್ನೇ ತುಂಡರಿಸಿಕೊಂಡಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ ನಗರದ ಮಹಾತ್ಮಗಾಂಧಿ‌ ಕ್ರೀಡಾಂಗಣದ ಪ್ರವೇಶದ ಗೇಟ್‌ನಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯ ದಿನಗಳಲ್ಲಿ ಕ್ರೀಡಾಂಗಣದ ದೊಡ್ಡ ಗೇಟ್​ ಓಪನ್ ಮಾಡಲ್ಲ. ಮುಖ್ಯದ್ವಾರದಲ್ಲಿರು‌ವ ಸಣ್ಣ ಗೇಟಿನ ಮೂಲಕ ಪ್ರವೇಶಕ್ಕೆ ಅವಕಾಶವಿರುತ್ತದೆ. ಹರಿಹರದ ಮರಾಠಗಲ್ಲಿ‌ … Continue reading ಗೇಟ್​ ಹತ್ತಿ ಇಳಿಯುವ ಸಾಹಸದಲ್ಲಿ ಕೈಬೆರಳು ತುಂಡರಿಸಿಕೊಂಡ ಬಾಲಕ