ಅನುಮಾನಾಸ್ಪದವಾಗಿ ನಾಪತ್ತೆಯಾದ ಏಕೈಕ ಪುತ್ರ; ಮಗ ಕಾಣಿಸದ್ದರಿಂದ ಮಾನಸಿಕವಾಗಿ ಅಸ್ವಸ್ಥಗೊಂಡ ತಾಯಿ

ಹಾವೇರಿ: ಬಾಲಕನೊಬ್ಬ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ಆರು ದಿನಗಳಾದರೂ ಇನ್ನೂ ಪತ್ತೆಯಾಗಿಲ್ಲ. ಹನ್ನೆರಡು ವರ್ಷದ ಈ ಹುಡುಗನ ನಾಪತ್ತೆ ಪ್ರಕರಣ ಇದೀಗ ಕುತೂಹಲ ಕೆರಳಿಸಿದ್ದು, ಒಂದಷ್ಟು ಅನುಮಾನಗಳನ್ನೂ ಹುಟ್ಟುಹಾಕಿದೆ. ಹಾವೇರಿ ಜಿಲ್ಲೆಯ ಅಶ್ವಿನ್ ನಗರ ಒಂದನೇ ಅಡ್ಡರಸ್ತೆಯಲ್ಲಿನ ನಿವಾಸಿ, ವಕೀಲರಾಗಿರುವ ಜಗದೀಶ ಗೌಡ ಮಲ್ಲಿಕೇರ ಎಂಬುವವರ ಪುತ್ರ ತೇಜಸ್ ಗೌಡ ಮಲ್ಲಿಕೇರಿ ನಾಪತ್ತೆಯಾಗಿರುವ ಹುಡುಗ. ಈತ ಜಗದೀಶ ಅವರ ಏಕೈಕ ಪುತ್ರನಾಗಿದ್ದು, ಆರು ದಿನಗಳಿಂದ ಹುಡುಕಾಟ ನಡೆದಿದ್ದರೂ ಬಾಲಕನ ಕುರಿತ ಸುಳಿವು ಸಿಕ್ಕಿಲ್ಲ. ಸಿಸಿಟಿವಿ ಕ್ಲಿಪ್ಪಿಂಗ್ ಗಮನಿಸಿದರೆ ಅದರಲ್ಲಿನ … Continue reading ಅನುಮಾನಾಸ್ಪದವಾಗಿ ನಾಪತ್ತೆಯಾದ ಏಕೈಕ ಪುತ್ರ; ಮಗ ಕಾಣಿಸದ್ದರಿಂದ ಮಾನಸಿಕವಾಗಿ ಅಸ್ವಸ್ಥಗೊಂಡ ತಾಯಿ