ಎಮ್ಮೆಯ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ; ನೀರಿನ ಗುಂಡಿಗೆ ಬಿದ್ದು ಮೃತಪಟ್ಟ ಹುಡುಗ

ವಿಜಯನಗರ: ಎಷ್ಟೋ ಸಲ ಹೀಗಾಗುತ್ತದೆ.. ರಸ್ತೆಯಲ್ಲಿ ಅಡ್ಡ ಬಂದ ಹಸು-ನಾಯಿ-ಹಾವಿನ ಜೀವ ಉಳಿಸಲು ಹೋಗಿ ಅಪಘಾತವಾಗಿ ವಾಹನ ಚಾಲಕರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಹಲವಾರು ಇವೆ. ಇಲ್ಲಿಯೂ ಹೆಚ್ಚು ಕಡಿಮೆ ಅಂಥದ್ದೇ ಒಂದು ಅವಘಡ ಸಂಭವಿಸಿದೆ. ಹುಡುಗನೊಬ್ಬ ಎಮ್ಮೆಯ ಪ್ರಾಣ ಉಳಿಸಲು ಹೋಗಿ ಸ್ವತಃ ಜೀವ ಕಳೆದುಕೊಂಡಿದ್ದಾನೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದ ನಿವಾಸಿ ತಿರುಪತಿ (13) ಸಾವಿಗೀಡಾದ ಹುಡುಗ. ಈತ ಎಮ್ಮೆಯನ್ನು ಮೇಯಲು ಕರೆದುಕೊಂಡು ಹೋದಾಗ ಈ ಅವಘಡ ಸಂಭವಿಸಿದೆ. ಮೇಯುತ್ತ ಮೇಯುತ್ತ … Continue reading ಎಮ್ಮೆಯ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ; ನೀರಿನ ಗುಂಡಿಗೆ ಬಿದ್ದು ಮೃತಪಟ್ಟ ಹುಡುಗ