ಲಾಕ್​ಡೌನ್​ ನಡುವೆ ಘೋರ ದುರಂತ: ಆಟವಾಡ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿ ಕೊಂದು ತಿಂದ ಹಂದಿಗಳು

ಹೈದರಾಬಾದ್​: ಕರೊನಾ ಲಾಕ್​ಡೌನ್​ ನಡುವೆಯೇ ಆತಂಕಕಾರಿ ಘಟನೆಯೊಂದು ಹೈದರಾಬಾದ್​ನಲ್ಲಿ ನಡೆದಿದ್ದು, ಹಂದಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ನಡೆಸಿ, ಕೊಂದು ಹಾಕಿ, ಆತನ ದೇಹದ ಒಂದು ಭಾಗವನ್ನು ತಿಂದುಹಾಕಿವೆ. ವಿ. ಹರ್ಷವರ್ಧನ್​ ಮೃತ ಬಾಲಕ. ಹೈದರಾಬಾದ್​ನ ಸೈಬಬಾದ್​ ನಿವಾಸಿಯಾಗಿದ್ದ ಬಾಲಕ ಮಂಗಳವಾರ ಸಂಜೆ 4 ಗಂಟೆಗೆ ಮನೆಯ ಬಳಿಯಿರುವ ನಿರ್ಜನ ಪ್ರದೇಶಕ್ಕೆ ಆಟವಾಡಲು ತೆರಳಿದ್ದ. ಈ ವೇಳೆ ದಾಳಿ ನಡೆಸಿದ ಬಿಡಾಡಿ ಹಂದಿಗಳ ಗುಂಪು ಬಾಲಕನನ್ನು ಕಸದ ರಾಶಿಯತ್ತ ಎಳೆದೊಯ್ದು ಕೊಂದು, ತಿಂದುಹಾಕಿವೆ. ತುಂಬಾ … Continue reading ಲಾಕ್​ಡೌನ್​ ನಡುವೆ ಘೋರ ದುರಂತ: ಆಟವಾಡ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿ ಕೊಂದು ತಿಂದ ಹಂದಿಗಳು