ನದಿಯಲ್ಲಿ ಮೀನು ಹಿಡಿಯಲು ಹೋದ ಬಾಲಕನನ್ನು ಎಳೆದೊಯ್ದ ಮೊಸಳೆ

ದಾಂಡೇಲಿ: ನದಿಯಲ್ಲಿ ಮೀನು ಹಿಡಿಯಲು ಹೋದ ಬಾಲಕನನ್ನು ಮೊಸಳೆಯೊಂದು ಎಳೆದೊಯ್ದಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿತ್ತು. ಎರಡು ದಿನಗಳಿಂದ ಅವನ ಶೋಧ ನಡೆಸುತ್ತಿದ್ದ ಅರಣ್ಯ ರಕ್ಷಕರು ಮತ್ತು ಸ್ಥಳೀಯರಿಗೆ ಇಂದು ಆತನ ಶವ ಸಿಕ್ಕಿದೆ. 15 ವರ್ಷದ ಮೊಹಿನ್ ಮೆಹಬೂಬ್ ಅಲಿ ಗುಲ್ಬರ್ಗಾ ಮೃತ ದುರ್ದೈವಿ. ಮೃತ ಬಾಲಕನ ಕೈಕಾಲುಗಳು ನೀರಿನಲ್ಲಿ ನೆಂದು ಬೆಳ್ಳಗಾಗಿದ್ದರೆ, ಬಾಲಕನ ಎಡಗೈಯನ್ನು ಮೊಸಳೆ ಕಡಿದುಹಾಕಿದೆ. ದಾಂಡೇಲಿಯ ವಿನಾಯಕನಗರದಲ್ಲಿ ಭಾನುವಾರ ಮಧ್ಯಾಹ್ನ ಕಾಳಿ ನದಿ ದಂಡೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಅಲಿಯ … Continue reading ನದಿಯಲ್ಲಿ ಮೀನು ಹಿಡಿಯಲು ಹೋದ ಬಾಲಕನನ್ನು ಎಳೆದೊಯ್ದ ಮೊಸಳೆ