ಟೀ ಅಂಗಡಿಯೆದುರು ಆಟವಾಡುತ್ತಿದ್ದ ಬಾಲಕ ಮ್ಯಾನ್ಹೋಲ್ಗೆ ಬಿದ್ದು ಮೃತ
ನವದೆಹಲಿ: ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಕರ್ನಾಟಕ ರಾಜ್ಯದ ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಮಗುವನ್ನು ಕೊನೆಗೆ ರಕ್ಷಿಸಲಾಗಿತ್ತು. ಇದೀಗ ಇಂತಹುದೇ ಘಟನೆ ಗುರುಗ್ರಾಮದಲ್ಲಿ ನಡೆದಿದೆಯಾದರೂ ಬಾಲಕ ಬಾರದ ಲೋಕಕ್ಕೆ ಹೋಗಿದ್ದಾನೆ. ಹೌದು, ಎರಡು ವರ್ಷದ ಬಾಲಕ ಮ್ಯಾನ್ಹೋಲ್ಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮದ ಸೆಕ್ಟರ್ 37ರಲ್ಲಿ ನಡೆದಿದೆ. ಸಿಹಿ ಗ್ರಾಮದಲ್ಲಿರುವ ತನ್ನ ತಂದೆ ಭಗತ್ ಕುಮಾರ್ ಟೀ ಅಂಗಡಿಯ ಮುಂದೆ ಬಾಲಕ ಪ್ರದೀಪ್ ಕುಮಾರ್ ಆಟವಾಡುವಾಗ ಈ ಘಟನೆ ನಡೆದಿದೆ … Continue reading ಟೀ ಅಂಗಡಿಯೆದುರು ಆಟವಾಡುತ್ತಿದ್ದ ಬಾಲಕ ಮ್ಯಾನ್ಹೋಲ್ಗೆ ಬಿದ್ದು ಮೃತ
Copy and paste this URL into your WordPress site to embed
Copy and paste this code into your site to embed