ಕೃಷಿ ಕಾನೂನು ಹಿಂಪಡೆಯದಿದ್ರೆ ಖೇಲ್ ರತ್ನ ವಾಪಸ್ ಕೊಡ್ತೇನೆ – ಬಾಕ್ಸರ್ ವಿಜೇಂದರ್ ಸಿಂಗ್ ಬೆದರಿಕೆ

ಚಂಡೀಗಢ: ಹೊಸ ಕೃಷಿ ಕಾನೂನು ಹಿಂಪಡೆಯದೇ ಹೋದರೆ ನನಗೆ ಸಿಕ್ಕ ಖೇಲ್ ರತ್ನ ಪುರಸ್ಕಾರವನ್ನು ಸರ್ಕಾರಕ್ಕೇ ಹಿಂದಿರುಗಿಸುವೆ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಭಾನುವಾರ ಬೆದರಿಕೆ ಹಾಕಿದ್ದಾರೆ. ಖೇಲ್ ರತ್ನ ಎಂಬುದು ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವಾಗಿದೆ. ಸಿಂಘು ಬಾರ್ಡರ್ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಪರವಹಿಸಿಕೊಂಡು ಮಾತನಾಡಿದ ವಿಜೇಂದರ್ ಸಿಂಗ್, ಸರ್ಕಾರ ಒಂದೊಮ್ಮೆ ಕರಾಳ ಕೃಷಿ ಕಾನೂನು ವಾಪಸ್ ಪಡೆಯದೇ ಹೋದರೆ, ನನಗೆ ಅವರು ಈ ಹಿಂದೆ ನೀಡಿದ್ದ ರಾಜೀವ್ ಗಾಂಧಿ ಖೇಲ್ ರತ್ನ … Continue reading ಕೃಷಿ ಕಾನೂನು ಹಿಂಪಡೆಯದಿದ್ರೆ ಖೇಲ್ ರತ್ನ ವಾಪಸ್ ಕೊಡ್ತೇನೆ – ಬಾಕ್ಸರ್ ವಿಜೇಂದರ್ ಸಿಂಗ್ ಬೆದರಿಕೆ