ನಿನ್ನೆ ಮೊಮ್ಮಗ, ಇಂದು ಅಜ್ಜ ಹುಲಿದಾಳಿಗೆ ಬಲಿ; ಇಬ್ಬರನ್ನು ಕೊಂದ ಹುಲಿಯನ್ನು ಶೂಟ್ ಮಾಡಿ ಸಾಯಿಸಿ ಎಂದು ಪಟ್ಟುಹಿಡಿದ ಜನರು

ಕೊಡಗು: ಒಬ್ಬರ ಸಾವಿನ ಬೆನ್ನಿಗೇ ಇನ್ನೊಬ್ಬರು ಸಾವಿಗೀಡಾಗುವ ಮೂಲಕ ಇಲ್ಲೊಂದು ಕುಟುಂಬದ ಪಾಲಿಗೆ ಆಘಾತದ ಮೇಲೆ ಆಘಾತ ಎದುರಾಗಿದ್ದು, ತೀವ್ರ ಶೋಕ ಆವರಿಸಿಕೊಂಡುಬಿಟ್ಟಿದೆ. ಅಂದರೆ ನಿನ್ನೆ ಹುಲಿದಾಳಿಗೆ ಬಲಿಯಾದ ಮೊಮ್ಮಗನ ಅಂತಿಮದರ್ಶನಕ್ಕೆ ಬಂದಿದ್ದ ಅಜ್ಜನೂ ಇಂದು ಹುಲಿದಾಳಿಯಿಂದಾಗಿ ಸಾವಿಗೀಡಾಗಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಡ ಸಮೀಪದ ನಾಲ್ಕೇರಿ ಗ್ರಾಮದಲ್ಲಿ ಎನ್.ಪೂಣಚ್ಚ ಎಂಬವರಿಗೆ ಸೇರಿದ ತೋಟಕ್ಕೆ ಕಾಫಿ ಕೊಯ್ಲು ಮಾಡಲು ವೀರಹೊಸನಹಳ್ಳಿ ಸೊಳ್ಳೆಪುರ ನಿವಾಸಿ ಚೇತನ್ (18) ಬಂದಿದ್ದ. ಆದರೆ ತೋಟದ ಸಮೀಪ ಸಂಜೆ ನಾಲ್ಕು ಗಂಟೆ … Continue reading ನಿನ್ನೆ ಮೊಮ್ಮಗ, ಇಂದು ಅಜ್ಜ ಹುಲಿದಾಳಿಗೆ ಬಲಿ; ಇಬ್ಬರನ್ನು ಕೊಂದ ಹುಲಿಯನ್ನು ಶೂಟ್ ಮಾಡಿ ಸಾಯಿಸಿ ಎಂದು ಪಟ್ಟುಹಿಡಿದ ಜನರು