ತೀವ್ರವಾದದಿಂದ ಸ್ವಾತಂತ್ರೃದ ಗುರಿ ಹೊಂದಿದ್ದ ಬೋಸ್

Bose, who had a strong and independent goal,

ಇಳಕಲ್ಲ: ದೇಶದಲ್ಲಿ ಸಂಘಟನಾ ಶಕ್ತಿ ಕೊರತೆಯಿಂದಾಗಿ ಬ್ರಿಟಿಷರು ತಮ್ಮ ಆಡಳಿತ ನಡೆಸಲು ಅವಕಾಶವಾಯಿತು ಎಂದು ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಹೇಳಿದರು.
ನಗರದ ಸುರಕ್ಷಾ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ನೇತಾಜಿ ಸುಭಾಸ್‌ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

blank

ಸ್ವಾತಂತ್ರ್ಯ ಹೋರಾಟದಲ್ಲಿ ಸೌಮ್ಯವಾದ ಮತ್ತು ತೀವ್ರವಾದದ ಎರಡು ಗುಂಪುಗಳಿದ್ದು, ಮಹಾತ್ಮ ಗಾಂಧಿ ಅಹಿಂಸೆ ಮತ್ತು ಶಾಂತಿಯಿಂದ ಸ್ವಾತಂತ್ರ್ಯ ಪಡೆಯುವ ಗುರಿ ಹೊಂದಿದ್ದರೆ, ಬೋಸ್ ಅವರು ತೀವ್ರವಾದದ ಮೂಲಕ ಸ್ವಾತಂತ್ರೃ ಪಡೆಯುವ ಗುರಿ ಹೊಂದಿದ್ದರು. ಆದರೆ, ಈ ಎರಡು ಗುಂಪುಗಳ ಉದ್ದೇಶ ಒಂದೇ ಆಗಿತ್ತು ಎಂದರು.

ಎಸ್‌ಎಸ್‌ಕೆ ಬ್ಯಾಂಕ್ ನಿರ್ದೇಶಕ ನಾಗರಾಜ ನಗರಿ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಪುರುಷೋತ್ತಮ ದರಕ, ಉಪಾಧ್ಯಕ್ಷ ಲಕ್ಷಣ ಗುರಂ, ಇಳಕಲ್ಲ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತೀಶ ಸಪ್ಪರದ, ನಿರ್ದೇಶಕರಾದ ಮಂಜುನಾಥ ಶೆಟ್ಟರ್, ಎಂ.ಎಸ್. ಪಾಟೀಲ್, ಲಕ್ಷ್ಮಣ ಗುರಂ, ಮಂಜುನಾಥ ಶೆಟ್ಟರ, ವಿಜಯ ಗಿರಡ್ಡಿ, ಲತಾ ಚಂದ್ರಹಾಸ ಹೆರೂರ, ಎಸ್‌ಎಸ್‌ಕೆ ಬ್ಯಾಂಕ್ ಅಧ್ಯಕ್ಷ ಭೋಜರಾಜ ಅರಸಿದ್ಧಿ, ಸದಸ್ಯ ನಾಗರಾಜ ನಗರಿ ಮತ್ತಿತರರಿದ್ದರು. ರುದ್ರಪ್ಪ ಅರಳಿಕಟ್ಟಿ ನಿರೂಪಿಸಿದರು.

Share This Article

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…