ಪುನೀತ್​ ರಾಜಕುಮಾರ್​ ಸ್ಮಾರಕ ನಿರ್ಮಾಣ; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ಬೆಂಗಳೂರು: ಪುನೀತ್​ ರಾಜಕುಮಾರ್​ ಅವರ ಹೆಸರಲ್ಲಿ ಸ್ಮಾರಕ ನಿರ್ಮಿಸುವ ಯೋಚನೆ ಇದೆ. ನಮ್ಮ ಸಕಾಘರದ ಮೂಲಕ ಅದನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇದನ್ನೂ ಓದಿ: ಬರೀ ಬೊಗಳುತ್ತಾರೆ, ಕಚ್ಚುವುದಿಲ್ಲ; ‘ಬಾಯ್ಕಾಟ್​ ಪಠಾಣ್​’ ಬಗ್ಗೆ ಪ್ರಕಾಶ್​ ರೈ ನಾಯಂಡಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟದವರೆಗೂ ಇರುವ 12 ಕಿ.ಮೀ ರಸ್ತೆಗೆ ಪುನೀತ್​ ರಾಜಕುಮಾರ್​ ಹೆಸರು ನಾಮಕರಣ ಮಾಡಿ ಮಾತನಾಡಿರುವ ಅವರು, ‘ಅಪ್ಪು ಅವರನ್ನು ನಾನು ಚಿಕ್ಕವಯಸ್ಸಿನಿಂದ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದವರನ್ನ ನಾನು ನೋಡಿದ್ದೇನೆ.ಅಪ್ಪು ಕೂಡ ಚಿಕ್ಕವಯಸ್ಸಿನಲ್ಲೇ … Continue reading ಪುನೀತ್​ ರಾಜಕುಮಾರ್​ ಸ್ಮಾರಕ ನಿರ್ಮಾಣ; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ