ಪುನೀತ್ ರಾಜಕುಮಾರ್ ಸ್ಮಾರಕ ನಿರ್ಮಾಣ; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
ಬೆಂಗಳೂರು: ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಸ್ಮಾರಕ ನಿರ್ಮಿಸುವ ಯೋಚನೆ ಇದೆ. ನಮ್ಮ ಸಕಾಘರದ ಮೂಲಕ ಅದನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇದನ್ನೂ ಓದಿ: ಬರೀ ಬೊಗಳುತ್ತಾರೆ, ಕಚ್ಚುವುದಿಲ್ಲ; ‘ಬಾಯ್ಕಾಟ್ ಪಠಾಣ್’ ಬಗ್ಗೆ ಪ್ರಕಾಶ್ ರೈ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟದವರೆಗೂ ಇರುವ 12 ಕಿ.ಮೀ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಿ ಮಾತನಾಡಿರುವ ಅವರು, ‘ಅಪ್ಪು ಅವರನ್ನು ನಾನು ಚಿಕ್ಕವಯಸ್ಸಿನಿಂದ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದವರನ್ನ ನಾನು ನೋಡಿದ್ದೇನೆ.ಅಪ್ಪು ಕೂಡ ಚಿಕ್ಕವಯಸ್ಸಿನಲ್ಲೇ … Continue reading ಪುನೀತ್ ರಾಜಕುಮಾರ್ ಸ್ಮಾರಕ ನಿರ್ಮಾಣ; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
Copy and paste this URL into your WordPress site to embed
Copy and paste this code into your site to embed