ಸೋಷಿಯಲ್ ಮೀಡಿಯಾಗೆ ಗುಡ್ಬೈ ಹೇಳೋದು ಅಷ್ಟು ಸುಲಭ ಅಲ್ಲ!
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ಇದೆಲ್ಲದರಿಂದ ಬೇಸತ್ತು, ಸೋಷಿಯಲ್ ಮೀಡಿಯಾಗೆ ಗುಡ್ಬೈ ಹೇಳಿದರೆ, ಇನ್ನೂ ಕೆಲವರು ಇದ್ದೂ ಇಲ್ಲದಂತಾಗಿ ಬಿಟ್ಟಿದ್ದಾರೆ. ಉದಾಹರಣೆಗೆ, ಕರಣ್ ಜೋಹಾರ್ ಹಲವರನ್ನು ತಮ್ಮ ಟ್ವಿಟರ್ ಅಕೌಂಟ್ನಿಂದ ಅನ್ಫಾಲೋ ಮಾಡಿದ್ದಾರೆ. ತಾವೇ ಬೆಳೆಸಿದ ಆಲಿಯಾ ಭಟ್ ಸೇರಿದಂತೆ ಹಲವರನ್ನು ದೂರ ಇಟ್ಟಿದ್ದಾರೆ. ಇನ್ನು ಅವರು ಎಷ್ಟೋ ಜನರನ್ನು ಫಾಲೋ ಮಾಡುತ್ತಿದ್ದರು. ಆ ಸಂಖ್ಯೆಯನ್ನು ಕೇವಲ ಎಂಟಕ್ಕೆ ಸೀಮಿತವಾಗಿಸಿದ್ದಾರೆ. ಇದನ್ನೂ ಓದಿ: ಅಪಪ್ರಚಾರ … Continue reading ಸೋಷಿಯಲ್ ಮೀಡಿಯಾಗೆ ಗುಡ್ಬೈ ಹೇಳೋದು ಅಷ್ಟು ಸುಲಭ ಅಲ್ಲ!
Copy and paste this URL into your WordPress site to embed
Copy and paste this code into your site to embed