ಅಂಬಾನಿ ಮಗನ ಮದುವೆಯಲ್ಲಿ ಹಾಡಲು ಎಂಟ್ರಿ ಕೊಟ್ಟ ಮತ್ತೊಬ್ಬ ಗಾಯಕ; ಒಂದು ಹಾಡಿನ ಸಂಭಾವನೆ ಕೇಳಿ ಶಾಕ್ ಆದ ಜನ
ಮುಂಬೈ: ಮುಕೇಶ್ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆಂಷನ್ ಸೆಂಟರ್ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇದೀಗ ಮದುವೆ…
ತಿಳಿ ಸಾರನ್ನ ಮೊದಲನೇ ಸಲ ಮಾಡಿದ್ದು ಯಾರು ಗೊತ್ತಾ?!
ಸಸ್ಯಾಹಾರಿ ಊಟವೆಂದ ಮೇಲೆ ಅಲ್ಲಿ ರಸಂ ಇಲ್ಲದೆ ಇದ್ದರೆ ಅದೊಂದು ಪರಿಪೂರ್ಣ ಊಟವೆಂದು ಅನಿಸದು. ಅದರಲ್ಲೂ ದಕ್ಷಿಣ ಭಾರತದಲ್ಲಿ ಸಿಗುವಂತಹ ರಸಂಗೆ ಸ್ಪರ್ಧೆಯೇ ಇಲ್ಲ. ಅದನ್ನು ಕುಡಿದರೆ ಅದು ದೇಹ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅನಾರೋಗ್ಯಕಾರಿ ಕೆಲವೊಂದು ಸೂಪ್ ಗಳನ್ನು…
ಬಜೆಟ್ನಲ್ಲಿ ಈ ಯೋಜನೆ ಘೋಷಿಸಿದ ತಕ್ಷಣವೇ ಸೋಲಾರ್ ಕಂಪನಿಗಳ ಷೇರುಗಳ ಬೆಲೆ ಗಗನಕ್ಕೆ
ನವದೆಹಲಿ: ಗುರುವಾರದ ಮಧ್ಯಂತರ ಬಜೆಟ್ ಮಂಡನೆಯ ನಂತರ ಸೋಲಾರ್ ಕಂಪನಿಗಳ ಷೇರುಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಹೂಡಿಕೆದಾರರು ಈ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಈ ಷೇರುಗಳ ಬೆಲೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಹಣಕಾಸು ಸಚಿವೆ ನಿರ್ಮಲಾ…
ಡರ್ಟಿ ಗೇಮ್-ಫೇರ್ ಗೇಮ್: ದೊಡ್ಮನೆಯಲ್ಲಿ ಆಟ ಹೋಗಿ ಹೊಡೆದಾಟ ಶುರುವಾಯ್ತಾ?
ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಮಾತುಗಳ ಚಕಮಕಿ ತಾರಕಕ್ಕೇರಿದೆ. ಮಾತಿನ ಜೊತೆಗೆ ಕೈ ಕೈ ಮಿಲಾಯಿಸುವ, ಎದುರು-ಬದಿರು ನಿಂತು ಕೆಣಕುವ ಪ್ರಸಂಗಗಳೂ ನಡೆದಿವೆ. ವಿನಯ್ ಮತ್ತು ಕಾರ್ತಿಕ್ ಮಧ್ಯೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ. JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಬೆಂಕಿಯ ಕಿಡಿಗಳು…
ಭಾರತಕ್ಕೆ ತವರಿನ ವಿಶ್ವಕಪ್ನಲ್ಲಿ ವಿಶ್ವ ನಂ. 1 ತಂಡವಾಗಿ ಆಡುವ ಅವಕಾಶಕ್ಕಾಗಿ ಇದೆ ಸಿಂಪಲ್ ಟಾಸ್ಕ್!
ಬೆಂಗಳೂರು: ಈಗಾಗಲೆ ಐಸಿಸಿ ಟಿ20 ಮತ್ತು ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡ ಶುಕ್ರವಾರದಿಂದ ನಡೆಯಲಿರುವ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಗೆದ್ದರೆ, ತವರಿನ ವಿಶ್ವಕಪ್ಗೆ ಮುನ್ನ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲೂ ನಂ. 1 ಪಟ್ಟಕ್ಕೇರಲಿದೆ. ಸದ್ಯ ಪಾಕಿಸ್ತಾನ…
ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿ ಸಂದೇಶ; ಗ್ರೂಪ್ ಎಡ್ಮಿನ್ ಅರೆಸ್ಟ್
ನವದೆಹಲಿ: ಉತ್ತರ ಪ್ರದೇಶದ ಭಡೋಹಿ ಪೋಲಿಸರು, ಭಾನುವಾರ ಉದ್ಯಮಿಯೂ ಆಗಿರುವ 35 ವರ್ಷದ ವಾಟ್ಸಾಪ್ ಗುಂಪಿನ ಎಡ್ಮಿನ್ಅನ್ನು ಬಂಧಿಸಿದ್ದಾರೆ. ಈ ಗುಂಪಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ವಿರುದ್ಧ ‘ಅವಹೇಳನಕಾರಿ’ ಕಾಮೆಂಟ್ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಪೊಲೀಸರು, “ಈ…
ಗ್ರಾ.ಪಂ ಚುನಾವಣೆ; ‘ನಾವು ಪೊಲೀಸರು’ ಎಂದು ಗ್ರಾಮ ಪಂಚಾಯಿತಿ ಸದಸ್ಯೆಯ ಕಿಡ್ನಾಪ್ಗೆ ಯತ್ನ!
ಕಲಬುರಗಿ: ಕಲಬುರಗಿ ತಾಲೂಕಿನ ಸಾವಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸಿಂದಗಿ (ಬಿ) ಗ್ರಾಮದಲ್ಲಿ ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪ್ ಯತ್ನ ನಡೆದಿದೆ. ಇದಕ್ಕೆಲ್ಲಾ ಕಾರಣ ಗ್ರಾಮ ಪಂಚಾಯಿತಿ ಚುನಾವಣೆ! ನಾಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಈ ಹಿನ್ನಲೆಯಲ್ಲಿ…
ಒಳಗೆ ಬಂದು ಯಾವ ಹುಡುಗಿಯನ್ನಾದರೂ ಆಯ್ದುಕೊಳ್ಳಿ… ಚೆನ್ನೈ ಹೋಟೆಲ್ನಲ್ಲಿ ಆಫರ್ ಬೋರ್ಡ್, ಅಸಲಿಯತ್ತು ಬಯಲು
ಚೆನ್ನೈ: ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವ ಹುಡುಗಿಯನ್ನಾದರೂ ಸಂಭೋಗಿಸಿ ಎಂದು ಹೋಟೆಲ್ ಮುಂದೆ ಅಳವಡಿಸಿದ್ದ ವಿವಾದಾತ್ಮಕ ಡಿಜಿಟಲ್ ಜಾಹಿರಾತು ಫಲಕವನ್ನು ಗ್ರೇಟರ್ ಚೆನ್ನೈ ಪೊಲೀಸರು ಕಳೆದ ಶನಿವಾರ (ಡಿ. 24) ತೆರವುಗೊಳಿಸಿದ್ದು, ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.…
ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿ; ಮಕ್ಕಳ ಕಳ್ಳ ಎಂದು ಕೈಕಟ್ಟಿ ಕೂರಿಸಿದ ಜನರು
ಗದಗ: ಬಹಳ ದಿನಗಳಿಂದ ಉತ್ತರ ಕರ್ನಾಟಕ ಭಾಗದ ಹಲವೆಡೆಗಳಲ್ಲಿ ಮಕ್ಕಳ ಕಳ್ಳರ ಕುರಿತಾಗಿ ವದಂತಿಯೊಂದು ನಿರಂತರವಾಗಿ ಹರಡುತ್ತಲೇ ಇದೆ. ಈ ಹಿಂದೆ ಬಾಗಲಕೋಟೆ ಹಾಗೂ ಕಲಬುರಗಿಯಲ್ಲಿ ಮಕ್ಕಳ ಕಳ್ಳರು ಎಂದು ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿಗಳನ್ನು ಜನರು ಪೋಲಿಸರಿಗೆ ಒಪ್ಪಿಸಿದ್ದರು. ಇದೀಗ…
ಎಲ್ಪಿಯು ಪದವೀಧರರು ಪಡೆಯುತ್ತಿದ್ದಾರೆ 3 ಕೋಟಿಯ ಪ್ಯಾಕೇಜ್
ಎಲ್ಪಿಯು ಪದವಿ ಪಡೆದ ನಂತರ ಅವರು ಬೇರೆ ಯಾವುದೇ ಪದವಿ ಪಡೆಯಲಿಲ್ಲ. ಅವರು ತಮ್ಮ ಯಶಸ್ಸಿಗೆ ಕಾರಣ ಎಲ್ಪಿಯುನಲ್ಲಿ ಸ್ವೀಕರಿಸಿದ ಬಲವಾದ ಮೂಲಭೂತ ಅಂಶಗಳು ಎಂದು ಹೇಳುತ್ತಾರೆ. ಎಲ್ಪಿಯುನಿಂದ 2018ರಲ್ಲಿ ಪಾಸಾದ ಯಾಸಿರ್ ಎಂ. ಅವರು 3 ಕೋಟಿ ರೂಪಾಯಿ ಗ್ರ್ಯಾಂಡ್…
ಪೊಲೀಸ್ ಠಾಣೆಯಿಂದ ಮನೆಗೆ ಬಂದು ಯುವತಿ ಆತ್ಮಹತ್ಯೆ: ಠಾಣೆಯಲ್ಲೇ ನಡೆಯಿತು ಮಹಾ ಪ್ರಮಾದ!
ಕೊಚ್ಚಿ: ಗಂಡ ಮತ್ತು ಆತನ ಕುಟುಂಬದ ವಿರುದ್ಧ ಕೇರಳದ ಅಲುವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿಯೊಬ್ಬಳು ಇದೀಗ ಅಲುವಾದ ಎಡಯಪುರಂ ನಿವಾಸದಲ್ಲಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತಳನ್ನು ಮೌಫಿಯಾ ಪರ್ವೀನ್ (23) ಎಂದು ಗುರುತಿಸಲಾಗಿದೆ. ಈಕೆ ಎಲ್ಎಲ್ಬಿ ಓದುತ್ತಿದ್ದಳು. ಪೊಲೀಸ್…
ನೇರಪ್ರಸಾರ: ಆಹಾ.. ಮೈಸೂರು ದಸರಾ ಎಷ್ಟೊಂದು ಸುಂದರಾ…
ದುಷ್ಟಶಕ್ತಿ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾಗಿ ಆಚರಿಸುವ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮದ ದೃಶ್ಯವನ್ನ ಕಣ್ತುಂಬಿಕೊಳ್ಳಿ. ಚಾಮುಂಡಿಬೆಟ್ಟದಲ್ಲಿ ಅ.7ರಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಂದ 411ನೇ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಇಂದು (ಅ.15) ಜಂಬೂಸವಾರಿ ಮೆರವಣಿಗೆಗೆ ಅರಮನೆ ಆವರಣ…
ಟೋಕಿಯೋ ಒಲಿಂಪಿಕ್ಸ್: ಮೊದಲ ಸುತ್ತಿನಲ್ಲಿ ಗೆಲುವಿನ ನಗಾರಿ ಬಾರಿಸಿದ ಭಾರತದ ‘ನಗಾಲ್’
ಟೋಕಿಯೋ: ಟೆನ್ನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್, ಉಜ್ಬೇಕಿಸ್ತಾನದ ಡೆನಿಸ್ ಇಸ್ಟೋಮಿನ್ರನ್ನ ಸೋಲಿಸುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದ 2ನೇ ಸುತ್ತು ಪ್ರವೇಶಿಸಿದ್ದಾರೆ. ತೀವ್ರ ಹಣಾಹಣಿಯಿಂದ ಕೂಡಿದ ಇಂದು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ, ನಗಾಲ್ 6-4, 6-7, 6-4…
ಈ ಸಲ ಆನ್ಲೈನ್ನಲ್ಲೇ ಆಗಲಿ ಸುರಕ್ಷತಾ ಸಪ್ತಾಹ
ರಾಜ್ಯದ ಶಿಕ್ಷಣ ಇಲಾಖೆ ಪ್ರತಿ ವರ್ಷ ಜೂನ್ನಲ್ಲಿ ಮಕ್ಕಳ ಸುರತಾ ಸಪ್ತಾಹ ಆಚರಿಸುತ್ತ ಬಂದಿದೆ. ಈ ಸಪ್ತಾಹಕ್ಕೆ ಜೂ. 7ರಿಂದ 14ರವರೆಗೆ ದಿನಾಂಕ ನಿಗದಿಯಾಗಿದ್ದರೂ ಶಾಲೆಗಳು ಮತ್ತು ಸಂಸ್ಥೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆಬೇರೆ ದಿನಗಳಲ್ಲಿ ಆಚರಿಸುತ್ತವೆ. ಎಲ್ಲವೂ ಸರಿ ಇದ್ದಿದ್ದರೆ…
LIVE| ನಟ ಚಿರು ವಿಧಿವಶ- ಅಭಿಮಾನಿಗಳಿಂದ ಅಂತಿಮ ನಮನ : ಅಪರಾಹ್ನ ನಡೆಯಲಿದೆ ಅಂತ್ಯಸಂಸ್ಕಾರ
ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ(39) ನಿನ್ನೆ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದು, ಅವರ ಅಂತ್ಯ ಸಂಸ್ಕಾರ ಇಂದು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಫಾರ್ಮ್ ಹೌಸ್ನಲ್ಲಿ ನಡೆಯಲಿದೆ. ಈ ಸಂಬಂಧ ಸಿದ್ಧತೆಗಳು ನಡೆದಿದೆ. ಇದನ್ನೂ ಓದಿ: ‘ಚಿರಂಜೀವಿ’ ಎಂದು ಹೆಸರಿಟ್ಟುಕೊಂಡು…
ಸಾಮಾಜಿಕ ಜಾಲತಾಣ ಮೂಲಕ ಅಭಿಪ್ರಾಯ ಹೇರಿಕೆ
ದಾವಣಗೆರೆ : ಎಲ್ಲೋ ಕುಳಿತ ಕೆಲವರು, ಸಾಮಾಜಿಕ ಜಾಲತಾಣಗಳ ಮೂಲಕ ಯುವಜನರ ಮನಸ್ಸಿನ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುವ, ಅದನ್ನೇ ಅನುಮೋದಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಕಳವಳ ವ್ಯಕ್ತಪಡಿಸಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ…
ವಿಮಾನ ದುರಂತದ ಉನ್ನತ ಮಟ್ಟದ ತನಿಖೆಗೆ ಆಗ್ರಹ
ದಾವಣಗೆರೆ : ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್,…
ಮಿದುಳಿನ ಶಕ್ತಿ, ಆಯಸ್ಸು ವೃದ್ಧಿಗೆ ಕೇರಂ ಸಹಕಾರಿ
ದಾವಣಗೆರೆ : ಕೇರಂ ಆಟವು ಮಿದುಳಿನ ಶಕ್ತಿ ಹೆಚ್ಚಿಸಿ, ಒತ್ತಡಗಳನ್ನು ನಿವಾರಿಸಿ ಮನುಷ್ಯನ ಆಯಸ್ಸನ್ನು ವೃದ್ಧಿ ಮಾಡುತ್ತದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದರು. ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನದ ಅಂಗವಾಗಿ…
ಜಿಲ್ಲೆಯ 13 ಗ್ರಾಮಗಳು ರಾಜ್ಯಕ್ಕೆ ಪ್ರಥಮ
ದಾವಣಗೆರೆ : ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಜೆಜೆಎಂ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 32 ಗ್ರಾಮಗಳು 24*7 ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿವೆ. ಈ ಪೈಕಿ ದಾವಣಗೆರೆ ಜಿಲ್ಲೆಯಲ್ಲಿ 13 ಗ್ರಾಮಗಳು ಶುದ್ಧ ಹಾಗೂ ಸುರಕ್ಷಿತ ನೀರು ಒದಗಿಸುವ ಮೂಲಕ…
ದಾವಣಗೆರೆ ಜಿಲ್ಲೆಯಲ್ಲಿ 14.1 ಮಿ.ಮೀ. ಮಳೆ, 10.21 ಲಕ್ಷ ನಷ್ಟ
ದಾವಣಗೆರೆ : ಜಿಲ್ಲೆಯಲ್ಲಿ ಗುರುವಾರ ಸರಾಸರಿ 14.1 ಮಿ.ಮೀ. ಮಳೆಯಾಗಿದೆ. 12 ಮನೆಗಳಿಗೆ ಹಾನಿಯಾಗಿದ್ದು ಒಟ್ಟು 10.21 ಲಕ್ಷ ರೂ. ನಷ್ಟವಾಗಿದೆ. ಚನ್ನಗಿರಿ ತಾಲೂಕಿನಲ್ಲಿ 9, ಹೊನ್ನಾಳಿ ತಾಲೂಕಿನಲ್ಲಿ 2, ದಾವಣಗೆರೆ ತಾಲೂಕಿನಲ್ಲಿ 1 ಮನೆಗೆ ಹಾನಿಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ 22.6…
ಹೆಣ್ಣು ಮಕ್ಕಳೆಂದು ಗಂಡನ ಕಿರುಕುಳ -ಮಹಿಳೆ ಆತ್ಮಹತ್ಯೆ
ಯಲ್ಲಾಪುರ: ತಾಲೂಕಿನ ಕಿರವತ್ತಿಯಲ್ಲಿ ಪತಿಯ ಕಿರುಕುಳ ತಾಳಲಾರದೇ ವಿಷ ಸೇವಿಸಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಕಿರವತ್ತಿ ಜಯಂತಿನಗರದ ಪೂಜಾ ಸುನಿಲ್ ಮೋಹಿತೆ (33) ಮೃತ ಮಹಿಳೆ. ಕಳೆದ ಹದಿಮೂರು ವರ್ಷದ ಹಿಂದೆ ಸುನಿಲ್ ಸಂಜಯ ಮೊಹಿತೆ ಎನ್ನುವವರನ್ನು…
ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
ಶಿರಸಿ: ಮಾರಾಟ ಮಾಡುವ ಉದ್ದೇಶದೊಂದಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿಧ್ದಾರೆ. ಶಿರಸಿಯ ಅನುರಾಗ ಗುರು ಜೋಗಳೆಕರ್ ( 23) ಮತ್ತು ಸೋಹನ ಲೊಕೇಶ್ ಭಂಡಾರಿ( 23) ಬಂಧಿತ ಆರೊಪಿಗಳಾಗಿದ್ದಾರೆ, ಶಿರಸಿಯ ನಿಲೆಕಣಿ ನಾಕಾದಲ್ಲಿ…
ದಿಢೀರ್ ಭಾರತಕ್ಕೆ ಮರಳಿದ ಗಂಭೀರ್: ಟೀಮ್ ಇಂಡಿಯಾ ಮುಖ್ಯ ಕೋಚ್ ತಾಯಿಗೆ ಅನಾರೋಗ್ಯ
ಬೆಕೆನ್ಹ್ಯಾಮ್: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತನ್ನ ಕುಟುಂಬದಲ್ಲಿನ ತುರ್ತು ವೈದ್ಯಕಿಯ ಪರಿಸ್ಥಿತಿಯಿಂದಾಗಿ ಇಂಗ್ಲೆಂಡ್ನಿಂದ ನವದೆಹಲಿಗೆ ವಾಪಸ್ ಆಗಿದ್ದಾರೆ. ಗಂಭೀರ್ ಅನುಪಸ್ಥಿತಿಯಲ್ಲಿ ಭಾರತ ಹಾಗೂ ಭಾರತ ಎ ತಂಡಗಳು ಆಂತರಿಕ ಅಭ್ಯಾಸ ಪಂದ್ಯವನ್ನಾಡಲಿದ್ದು, ಸಹಾಯಕ ಕೋಚ್ ರ್ಯಾನ್ ಟೆನ್…
ವೈದ್ಯರ ವರ್ಗಾವಣೆ ತಡೆ ಹಿಡಿಯಿರಿ
ಯಲ್ಲಾಪುರ: ಇಲ್ಲಿನ ತಾಲೂಕು ಆಸ್ಪತ್ರೆಯ ವೈದ್ಯರಾದ ಡಾ.ದೀಪಕ ಭಟ್ಟ ಹಾಗೂ ಡಾ.ಸೌಮ್ಯಾ ಕೆವಿ ಅವರನ್ನು ವರ್ಗಾವಣೆ ಮಾಡುವ ಸಿದ್ಧತೆ ನಡೆದಿದ್ದು, ಅದನ್ನು ತಡೆಹಿಡಿಯಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದರು. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,…
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ
ಶಿರಸಿ: ಶಿರಸಿ ತಾಲೂಕು ಪಂಚಾಯಿತಿ 2025-26ನೇ ಸಾಲಿಗೆ 141.34 ಕೋ.ರೂ. ಬಜೆಟ್ ಮಂಡಿಸಿದೆ. ಇಲ್ಲಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಬಜೆಟ್ ಮಂಡಿಸಿದರು. ಬಳಿಕ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಬಜೆಟ್ ಕಳೆದ ಬಜೆಟ್ಗಿಂತ…