ಬೆಂಗಳೂರಿನಲ್ಲಿ ಆತಂಕ ಹುಟ್ಟಿಸಿದ ಕಪ್ಪು ಸೂಟ್ಕೇಸ್; ಹತ್ತಿರ ಹೋಗಲು ಹೆದರಿದ ಜನ..
ಬೆಂಗಳೂರು: ನಿನ್ನೆಯಷ್ಟೇ ಜಮ್ಮು-ಕಾಶ್ಮೀರದ ಗಡಿಪ್ರದೇಶದಲ್ಲಿ ನಡೆದಿದ್ದ ಭಯೋತ್ಪಾದಕ ಚಟುವಟಿಕೆ ದೇಶದಲ್ಲಿ ಒಂದು ರೀತಿಯ ಆತಂಕ ಹುಟ್ಟಿಸಿದ್ದರೆ, ಇಂದು ರಾಜಧಾನಿ ಬೆಂಗಳೂರಿನಲ್ಲಿ ವಾರಸುದಾರರಿಲ್ಲದೆ ಕಂಡುಬಂದ ಕಪ್ಪು ಸೂಟ್ಕೇಸ್ ಸಾರ್ವಜನಿಕರಲ್ಲಿ ಕೆಲಕಾಲ ಭಯ ಮೂಡಿಸಿತ್ತು. ಮಲ್ಲೇಶ್ವರದ 18ನೇ ಅಡ್ಡರಸ್ತೆ ಸಮೀಪ ಕಪ್ಪು ಸೂಟ್ಕೇಸ್ ಕೆಲವು ಕಾಲ ವಾರಸುದಾರರಿಲ್ಲದೆ ಕಂಡುಬಂದಿದ್ದರಿಂದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಾಂಬ್ ಪತ್ತೆ ದಳದೊಂದಿಗೆ ಸ್ಥಳಕ್ಕೆ ಆಗಮಿಸಬೇಕಾಯಿತು. ಸೂಕ್ತ ಎಚ್ಚರಿಕೆಯೊಂದಿಗೆ ಬಾಂಬ್ ಪತ್ತೆ ದಳದವರು ಸೂಟ್ಕೇಸ್ಅನ್ನು ಪರೀಕ್ಷಿಸಿದ್ದು, ಅದು ಮಾಮೂಲಿ ಬಟ್ಟೆ ಇರುವ ಸೂಟ್ಕೇಸ್ … Continue reading ಬೆಂಗಳೂರಿನಲ್ಲಿ ಆತಂಕ ಹುಟ್ಟಿಸಿದ ಕಪ್ಪು ಸೂಟ್ಕೇಸ್; ಹತ್ತಿರ ಹೋಗಲು ಹೆದರಿದ ಜನ..
Copy and paste this URL into your WordPress site to embed
Copy and paste this code into your site to embed