ಜನಪರ ಆಡಳಿತ, ದೇಶದ ವಿಕಾಸ, ಸರ್ವಮತ ಬಿಜೆಪಿಯ ಗುರಿ; ಬಿ.ಎಲ್. ಸಂತೋಷ್ ಹೇಳಿಕೆ

ಮಂಗಳೂರು: ಜನಪರ ಆಡಳಿತ, ದೇಶದ ವಿಕಾಸದೊಂದಿಗೆ ಸರ್ವಮತ ಬಿಜೆಪಿಯ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು. ಮಂಗಳೂರಿನಲ್ಲಿ ಶನಿವಾರ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಚಿಂತನಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಸರ್ವರ್ಸ³ಯಾಗಿ ಬೆಳೆಸುವ ಉದ್ದೇಶದಿಂದ ಪಕ್ಷದ ವಿವಿಧ ಮೋರ್ಚಾಗಳ ಜತೆ ಪ್ರತ್ಯೇಕ ಪ್ರಕೋಷ್ಠಗಳನ್ನು ರಚಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಪ್ರಕೋಷ್ಠಗಳು ಸಮರ್ಥವಾಗಿವೆ. ಪಕ್ಷ ಕೇವಲ ಬಹುಮತ ಪಡೆದರೆ ಸಾಲದು. ರಾಜ್ಯದಲ್ಲಿ ಬಹುಮತ ಇದ್ದರೂ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ. ಕರಾವಳಿಯಲ್ಲಿ … Continue reading ಜನಪರ ಆಡಳಿತ, ದೇಶದ ವಿಕಾಸ, ಸರ್ವಮತ ಬಿಜೆಪಿಯ ಗುರಿ; ಬಿ.ಎಲ್. ಸಂತೋಷ್ ಹೇಳಿಕೆ