ಬಿಜೆಪಿಯ ಪ್ರಣಾಳಿಕೆ 24 ಕ್ಯಾರೆಟ್​ ಗೋಲ್ಡ್​ನಂತೆ ಪರಿಶುದ್ಧವಾಗಿದೆ: ರಾಜನಾಥ್​ ಸಿಂಗ್

ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್​ ಅವರ ಜನ್ಮದಿನದಂದೇ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಮಹಿಳೆಯರು, ರೈತರು, ಬಡವರು ಹಾಗೂ ಯುವಕರ ಏಳಿಗೆಯ ಜತೆಗೆ 14 ಭರವಸೆಗಳನ್ನು ನೀಡಲಾಗಿದ್ದು, ಪ್ರಧಾನಿ ಮೋದಿ ಅವರು ನೀಡಿರುವ ಭರವಸೆ 24 ಕ್ಯಾರೆಟ್​ ಗೋಲ್ಡ್​ನಂತೆ ಪರಿಶುದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಬಣ್ಣಿಸಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ರಾಜನಾಥ್​ ಸಿಂಗ್​, … Continue reading ಬಿಜೆಪಿಯ ಪ್ರಣಾಳಿಕೆ 24 ಕ್ಯಾರೆಟ್​ ಗೋಲ್ಡ್​ನಂತೆ ಪರಿಶುದ್ಧವಾಗಿದೆ: ರಾಜನಾಥ್​ ಸಿಂಗ್