ಬಿಜೆಪಿ ಪರೀಕ್ಷಾರ್ಥ ಪ್ರಯೋಗ; ಮಿಷನ್ ದಕ್ಷಿಣ ಕರ್ನಾಟಕ | ಒಕ್ಕಲಿಗರ ಭದ್ರಕೋಟೆ ಪ್ರವೇಶಕ್ಕೆ ಪ್ರತಿಮೆ ಬಲ

ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನಾ ಬೇರುಗಳನ್ನು ಆಳಕ್ಕಿಳಿಸಿ, ವಿಸ್ತರಿಸಲು ಉದ್ದೇಶಿತ ‘ಮಿಷನ್ ದಕ್ಷಿಣ’ ಕಾರ್ಯಸೂಚಿಯಡಿ ಪರೀಕ್ಷಾರ್ಥ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಒಕ್ಕಲಿಗರ ಭದ್ರಕೋಟೆ ಪ್ರವೇಶಿಸುವ ಕಮಲಪಡೆಯ ಉತ್ಸುಕತೆಗೆ ನಾಡಪ್ರಭು ಕೆಂಪೇಗೌಡರ ‘ಪ್ರತಿಮೆ ಬಲ’ವೇ ಕಾರಣವೆಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಈ ಕೋಟೆ ಪ್ರವೇಶಕ್ಕೆ ತಾಲೀಮಿನ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ‘ಪ್ರಗತಿಯ ಪ್ರತಿಮೆ’ ಅನಾವರಣಗೊಳಿಸುವ ಮೂಲಕ ಬಲ ಹೆಚ್ಚಿಸಿಕೊಳ್ಳುವ ಕಸರತ್ತು ನಡೆಸಿದೆ. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕೈಬಿಟ್ಟಿರುವುದು ಚುನಾವಣಾ ಹೊಸ್ತಿಲಲ್ಲಿ ತೆಗೆದುಕೊಂಡ … Continue reading ಬಿಜೆಪಿ ಪರೀಕ್ಷಾರ್ಥ ಪ್ರಯೋಗ; ಮಿಷನ್ ದಕ್ಷಿಣ ಕರ್ನಾಟಕ | ಒಕ್ಕಲಿಗರ ಭದ್ರಕೋಟೆ ಪ್ರವೇಶಕ್ಕೆ ಪ್ರತಿಮೆ ಬಲ