ಬಿಜೆಪಿ ಶಾಸಕನ ಸಾವಿಗೆ ಕಾರಣ ಯಾರು? ಜೇಬಲ್ಲಿ ಸಿಕ್ಕ ರಹಸ್ಯ…!

ಕೋಲ್ಕತಾ: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರನಾಥ್ ರೇ ಅವರು ಇಂದು ನಸುಕಿನ ವೇಳೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದು ಆತ್ಮಹತ್ಯೆಯಲ್ಲಿ, ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಇದು ಆತ್ಮಹತ್ಯೆಯೇ ಎಂಬುದು ಪೊಲೀಸರ ವಾದ. ಏಕೆಂದರೆ ಪೊಲೀಸರು ಹೇಳುವಂತೆ ದೇಬೇಂದ್ರನಾಥ್ ಅವರು ಧರಿಸಿದ್ದ ಶರ್ಟ್ ಜೇಬಿನಲ್ಲಿ ಡೆತ್ ನೋಟ್ ಲಭ್ಯವಾಗಿದೆಯಂತೆ! ಇದರಲ್ಲಿ ಏನು ಬರೆಯಲಾಗಿದೆ ಎಂಬ ಬಗ್ಗೆ ಈಗಾಗಲೇ ಬಹಿರಂಗಗೊಳಿಸುವುದಿಲ್ಲ ಎಂದಿರುವ ಪೊಲೀಸರು, ತಮ್ಮ ಸಾವಿಗೆ ಮೂರು ಮಂದಿ … Continue reading ಬಿಜೆಪಿ ಶಾಸಕನ ಸಾವಿಗೆ ಕಾರಣ ಯಾರು? ಜೇಬಲ್ಲಿ ಸಿಕ್ಕ ರಹಸ್ಯ…!