ಫೇಲಾದ SSLC ವಿದ್ಯಾರ್ಥಿಗಳ ಆಶಾಕಿರಣ ಇನ್ಸ್​ಪೆಕ್ಟರ್​ ರಾಜೇಶ್​ರನ್ನು ಮೆಚ್ಚಿದ ಮಾಜಿ ಸಚಿವ ಸುರೇಶ್ ಕುಮಾರ್​

ಬೆಂಗಳೂರು: ಒತ್ತಡದ ಪೊಲೀಸ್​ ಕೆಲಸದ ನಡುವೆ ಫೇಲಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಲು ವಿಶೇಷ ತರಗತಿಗಳನ್ನು ಮಾಡಿ, ಅವರ ಭವಿಷ್ಯಕ್ಕೆ ಬೆಳಕಾಗುತ್ತಿರುವ ಬೆಂಗಳೂರು ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರನ್ನು ರಾಜಾಜಿನಗರದ ಬಿಜೆಪಿ ಶಾಸಕ ಎಸ್​. ಸುರೇಶ್​ ಕುಮಾರ್​ ಅವರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಸುರೇಶ್​ ಕುಮಾರ್​ ಅವರು ತಮ್ಮ ಫೇಸ್​ಬುಕ್​ನಲ್ಲಿ ಪೇಜ್​ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಅದರ ಸಾರಾಂಶ ಈ ಕೆಳಕಂಡಂತಿದೆ. ಆನಂದದ ಸಂಗತಿಯೊಂದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಿನ್ನೆ ಸಂಜೆ ಬೆಂಗಳೂರಿನ ಪೊಲೀಸ್ ಠಾಣೆಯೊಂದಕ್ಕೆ ಹೋದಾಗ … Continue reading ಫೇಲಾದ SSLC ವಿದ್ಯಾರ್ಥಿಗಳ ಆಶಾಕಿರಣ ಇನ್ಸ್​ಪೆಕ್ಟರ್​ ರಾಜೇಶ್​ರನ್ನು ಮೆಚ್ಚಿದ ಮಾಜಿ ಸಚಿವ ಸುರೇಶ್ ಕುಮಾರ್​