ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ
ಲಖನೌ: ಉತ್ತರಪ್ರದೇಶದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಆತ್ಮಾರಾಮ್ ತೋಮರ್ ಅವರ ಕೊಲೆಯಾಗಿದೆ ಎಂದು ವರದಿಗಳು ತಿಳಿಸಿವೆ. ಯುಪಿಯ ಭಾಗಪತ್ನ ನಿವಾಸಿ ತೋಮರ್ ಅವರ ಮೃತದೇಹವು ಅವರ ಮನೆಯಲ್ಲಿ ಲಭಿಸಿದೆ. ಅವರನ್ನು ಟವೆಲ್ನಿಂದ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಸಿಸಿಟಿವಿ ಫೂಟೇಜ್ನಲ್ಲಿ ಇಬ್ಬರು ಪುರುಷರು ಮನೆಯನ್ನು ಪ್ರವೇಶಿಸಿರುವುದು ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಭಾಗಪತ್ ಎಸ್ಪಿ ನೀರಜ್ ಜಾದೌನ್ ಹೇಳಿದ್ದಾರೆ. ಮೃತ ಆತ್ಮಾರಾಮ್ ತೋಮರ್ ಅವರ ಪುತ್ರ ಸತ್ಯಪ್ರತಾಪ್ ಅವರು, ತಮ್ಮ ತಂದೆ ಮತ್ತು ಮಾವನ ನಡುವೆ ಹಣದ … Continue reading ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ
Copy and paste this URL into your WordPress site to embed
Copy and paste this code into your site to embed