ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ

ಲಖನೌ: ಉತ್ತರಪ್ರದೇಶದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಆತ್ಮಾರಾಮ್​ ತೋಮರ್​ ಅವರ ಕೊಲೆಯಾಗಿದೆ ಎಂದು ವರದಿಗಳು ತಿಳಿಸಿವೆ. ಯುಪಿಯ ಭಾಗಪತ್​ನ ನಿವಾಸಿ ತೋಮರ್​ ಅವರ ಮೃತದೇಹವು ಅವರ ಮನೆಯಲ್ಲಿ ಲಭಿಸಿದೆ. ಅವರನ್ನು ಟವೆಲ್​ನಿಂದ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಸಿಸಿಟಿವಿ ಫೂಟೇಜ್​ನಲ್ಲಿ ಇಬ್ಬರು ಪುರುಷರು ಮನೆಯನ್ನು ಪ್ರವೇಶಿಸಿರುವುದು ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಭಾಗಪತ್​ ಎಸ್ಪಿ ನೀರಜ್​ ಜಾದೌನ್​ ಹೇಳಿದ್ದಾರೆ. ಮೃತ ಆತ್ಮಾರಾಮ್​ ತೋಮರ್​ ಅವರ ಪುತ್ರ ಸತ್ಯಪ್ರತಾಪ್​ ಅವರು, ತಮ್ಮ ತಂದೆ ಮತ್ತು ಮಾವನ ನಡುವೆ ಹಣದ … Continue reading ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ