ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ತಲೆ ಎತ್ತಲಿದೆ ಬಿಜೆಪಿ! ಅಮಿತ್ ಷಾ ಯೋಜನೆಯೇ ಬೇರೆಯಿದೆಯಂತೆ!
ಅಗರ್ತಲಾ: ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಿಕೊಂಡು ಬಂದಿದೆ. ಆದರೆ ಅದರ ಆಡಳಿತ ರಾಷ್ಟ್ರಕ್ಕೆ ಸೀಮಿತವಾಗದೆಯೇ ವಿದೇಶಗಳಿಗೂ ಪಸರಿಸಲಿದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ದೇಬ್ ಹೇಳಿದ್ದಾರೆ. ಭಾನುವಾರದಂದು ರಾಜಧಾನಿ ಅಗರ್ತಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಭಾರತದಲ್ಲಿ ಅಧಿಕಾರ ವಹಿಸಿಕೊಂಡು ಸುಮ್ಮನಾಗುವವರು ನಾವಲ್ಲ. ನೇಪಾಳ ಮತ್ತು ಶ್ರೀಲಂಕಾದಲ್ಲೂ ನಮ್ಮ ಪಕ್ಷದ ಆಡಳಿತಕ್ಕೆ ಬರುವಂತೆ ಮಾಡುವ ಯೋಜನೆಯನ್ನು ನಮ್ಮ ಗೃಹ ಸಚಿವರಾದ ಅಮಿತ್ ಷಾ ಅವರು ಹೊಂದಿದ್ದಾರೆ ಎಂದು ಅವರು … Continue reading ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ತಲೆ ಎತ್ತಲಿದೆ ಬಿಜೆಪಿ! ಅಮಿತ್ ಷಾ ಯೋಜನೆಯೇ ಬೇರೆಯಿದೆಯಂತೆ!
Copy and paste this URL into your WordPress site to embed
Copy and paste this code into your site to embed