ಬಿಜೆಪಿ ಅಭಿವೃದ್ಧಿ ಸಮೀಕ್ಷೆ: ಚುನಾವಣೆಗೆ ಕಮಲ ಪಾಳಯ ಮೂರನೇ ಸರ್ವೆ

| ಮೃತ್ಯುಂಜಯ ಕಪಗಲ್ ಬೆಂಗಳೂರು ವಿಧಾನಸಭೆ ಕ್ಷೇತ್ರಗಳೇ ತೃತೀಯ ಸಮೀಕ್ಷೆಯ ಗುರಿ ಖಾಸಗಿ ಸಂಸ್ಥೆ ನಿಯುಕ್ತಿ, ಜುಲೈನಿಂದ ಕಾರ್ಯಾಚರಣೆ ಮೊದಲೆರಡು ಸಮೀಕ್ಷೆಗಳ ಫಲಿತಾಂಶ ಕಹಿ ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ‘ಮಿಷನ್-150’ ಸಾಧಿಸಲು ಬಿಜೆಪಿ ಗಂಭೀರ ಪ್ರಯತ್ನ ಮುಂದುವರಿಸಿದ್ದು, ಮೂರನೇ ಸಮೀಕ್ಷೆಗೆ ಉತ್ಸುಕವಾಗಿದೆ. ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿಯಲ್ಲಿ ಒಮ್ಮೆ, ಬಸವರಾಜ ಬೊಮ್ಮಾಯಿ ಸಾರಥ್ಯವಹಿಸಿಕೊಂಡ ನಂತರ ಮಗದೊಮ್ಮೆ ಸಮೀಕ್ಷೆ ಮಾಡಿಸಿದೆ. ಈಗ ತೃತೀಯ ಸಮೀಕ್ಷೆಯತ್ತ ವಾಲಿದ್ದು, ಆಸಕ್ತ ಸಂಸ್ಥೆ ಜತೆಗೆ ಮಾತುಕತೆ ಮುಗಿಸಿದೆ. ಜುಲೈನಲ್ಲಿ ನುರಿತ ತಂಡಗಳು ಸಮೀಕ್ಷಾ ಕಾರ್ಯಕ್ಕೆ … Continue reading ಬಿಜೆಪಿ ಅಭಿವೃದ್ಧಿ ಸಮೀಕ್ಷೆ: ಚುನಾವಣೆಗೆ ಕಮಲ ಪಾಳಯ ಮೂರನೇ ಸರ್ವೆ