ಆಘಾತದಿಂದ ಹೊರ ಬಾರದ ಪರಾಜಿತರು: ಹಂಗಾಮಿ ಸಿಎಂ ಬೊಮ್ಮಾಯಿ ಬಳಿ ಬೇಸರ ನಿವೇದನೆ
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆಘಾತದಿಂದ ಬಿಜೆಪಿ ನೂತನ ಶಾಸಕರು, ನಾಯಕರು ಇನ್ನೂ ಹೊರಬರಲಾಗಿಲ್ಲ. ಗೆದ್ದವರು, ಸೋತ ಶಾಸಕರು, ಅಭ್ಯರ್ಥಿಗಳು ಹಾಗೂ ನಾಯಕರು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಬಳಿಗೆ ದೌಡಾಯಿಸಿ ಬೇಸರ, ಹತಾಶೆ ನಿವೇದಿಸಿಕೊಳ್ಳುತ್ತಿದ್ದಾರೆ. ಪಕ್ಷದ ಅಧಿಕಾರ ಕಳೆದುಕೊಂಡಿದ್ದಕ್ಕಾಗಿ ಗೆಲುವು ಸಾಧಿಸಿದವರಿಗೆ ಖುಷಿಯಿಲ್ಲ. ಕ್ಷೇತ್ರದಲ್ಲಿ ಏನೆಲ್ಲ ಆಯಿತು ಎಂದು ಸೋತವರು ವರದಿ ಒಪ್ಪಿಸಿ, ನಿರಾಸೆ ತೋಡಿಕೊಳ್ಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ನಿವಾಸದ ಮುಂದೆ ಅಹವಾಲು ಸಲ್ಲಿಸುವ ಜನರ ಸಾಲಿರುತ್ತಿತ್ತು. ಈಗ ಪಕ್ಷದ ನಾಯಕರು ಮನೆಗೆ ಬಂದು, ಪಕ್ಷದ ಸೋಲಿಗೆ … Continue reading ಆಘಾತದಿಂದ ಹೊರ ಬಾರದ ಪರಾಜಿತರು: ಹಂಗಾಮಿ ಸಿಎಂ ಬೊಮ್ಮಾಯಿ ಬಳಿ ಬೇಸರ ನಿವೇದನೆ
Copy and paste this URL into your WordPress site to embed
Copy and paste this code into your site to embed