ಭಾರತದ ನನ್ನ ಭೇಟಿ ಯಶಸ್ವಿ: ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೋ!

ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ತಮ್ಮ ಗೋವಾ ಭೇಟಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು “ಭಯೋತ್ಪಾದನೆಯ ಪ್ರವರ್ತಕ, ಸಮರ್ಥಕ ಮತ್ತು ವಕ್ತಾರ” ಎಂದು ಕರೆದ ಕೆಲವೇ ಗಂಟೆಗಳ ನಂತರ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಗೋವಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (SCO) ವಿದೇಶಾಂಗ ಸಚಿವರ ಮಂಡಳಿ (CFM) ಸಭೆಯಲ್ಲಿ ಭುಟ್ಟೋ ಭಾಗವಹಿಸಿದ್ದರು. ಇದು ಕಳೆದ 12 ವರ್ಷಗಳಲ್ಲಿ ಪಾಕಿಸ್ತಾನದ ಸಚಿವರ ಮೊದಲ ಭೇಟಿಯಾಗಿದೆ. ಜಮ್ಮು ಮತ್ತು … Continue reading ಭಾರತದ ನನ್ನ ಭೇಟಿ ಯಶಸ್ವಿ: ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೋ!