blank

ಬೈಕ್-ಟ್ಯ್ರಾಕ್ಟರ್ ನಡುವೆ ಅಪಘಾತ ಇಬ್ಬರ ಸಾವು

ಹರಪನಹಳ್ಳಿ: ತಾಲೂಕಿನ ಅನಂತನಹಳ್ಳಿ ಸಮೀಪ ಬೈಕ್-ಟ್ಯ್ರಾಕ್ಟರ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ತಾಲೂಕಿನ ಅನಂತನಹಳ್ಳಿಯ ಗಜೇಂದ್ರ (18) ಹಾಗೂ ಕಿರಣ (19) ಮೃತರು.

ಟ್ಯ್ರಾಕ್ಟರ್ ಚಾಲಕ ಧಿಡೀರ್ ಬ್ರೇಕ್ ಹಾಕಿದ್ದರಿಂದ ಬೈಕ್ ಸವಾರನ ನಿಯಂತ್ರಣ ತಪ್ಪಿ ಟ್ರ್ಯಾಕ್ಟ್ ಹಿಂಬದಿಗೆ ಗುದ್ದಿದ್ದರಿಂದ ಮೃತಪಟ್ಟಿದ್ದಾರೆ. ಇಬ್ಬರ ಎದೆ, ತಲೆಗೆ ಬಲವಾದ ಪೆಟ್ಟಾಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ ಟ್ರ್ಯಾಕ್ಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Share This Article

ಈ 3 ರಾಶಿಯಲ್ಲಿ ಜನಿಸಿದ ಮಂದಿ ಸುಳ್ಳು ಹೇಳುವುದರಲ್ಲಿ ನಿಪುಣರು! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಮಧ್ಯರಾತ್ರಿ ಚಾಕೋಲೆಟ್​, ಐಸ್​ಕ್ರೀಂ ತಿನ್ನುವ ಬಯಕೆ! ಇದರ ಹಿಂದಿರುವ ಅಸಲಿ ಕಾರಣ ತೆರೆದಿಟ್ಟ ಸಂಶೋಧಕರು | Cravings

Latenight Cravings: ನಮ್ಮಲ್ಲಿ ಅನೇಕರಿಗೆ ಕೇವಲ ರಾತ್ರಿ ವೇಳೆಯಲ್ಲ, ಮಧ್ಯರಾತ್ರಿಯಲ್ಲಿಯೂ ಸಿಹಿ ಪದಾರ್ಥಗಳಾದ ಚಾಕೊಲೇಟ್ ಅಥವಾ…

ಜೋಳದ ಜುಟ್ಟಿನಲ್ಲಿದೆ ಆರೋಗ್ಯದ ಗುಟ್ಟು! ಈ ರೀತಿ ಸೇವಿಸಿ ನೋಡಿ ನಿಮ್ಮ ಹೊಟ್ಟೆ ಫುಲ್​ ಕ್ಲೀನ್​ ಆಗುತ್ತೆ | Corn Silk

Corn Silk : ಹವಾಮಾನಕ್ಕೆ ಅನುಗುಣವಾಗಿ ನಾವು ಕೆಲವು ಆಹಾರಗಳನ್ನು ಇಷ್ಟಪಡುತ್ತೇವೆ. ಮಳೆಗಾಲ ಮತ್ತು ಚಳಿಗಾಲದಲ್ಲಿ…